Chamarajanagar: ಕಾರು ಡಿಕ್ಕಿ: ಜಿಂಕೆ ಹಾಗೂ ಕಾಡು ನಾಯಿ ಬಲಿ, ಆರೋಪಿ ಅರೆಸ್ಟ್.

ಚಾಮರಾಜನಗರ :-ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಮದ್ದೂರು ವಲಯದಲ್ಲಿ ಹಾದು ಹೋಗುವ ಗುಂಡ್ಲುಪೇಟೆ-ಸುಲ್ತಾನ್ ಬತ್ತೇರಿ ಹೆದ್ದಾರಿಯಲ್ಲಿ ತಡರಾತ್ರಿ ಇನ್ನೋವಾ ಕಾರು ಕಾಡು ನಾಯಿ ಹಾಗೂ ಜಿಂಕೆಗೆ ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪಿವೆ. ಬೆಸ್ಕಾಂಗೆ ಕೋಟಿ ಕೋಟಿ ನಷ್ಟ; ಮಳೆಗಾಲದ ಆರಂಭದಲ್ಲಿ 8 ಜಿಲ್ಲೆಗಳಲ್ಲಿ ಹಾನಿ ಆಗಿದೆಷ್ಟು ಗೊತ್ತಾ!? ಕೇರಳ ಮೂಲದ ಇನ್ನೋವಾ ಕಾರು ಕೆಎಲ್ 50 ಎಎಫ್ 331 ಕಾರು ರಾತ್ರಿ ಕೇರಳದ ಸುಲ್ತಾನ್ ಬತ್ತೇರಿ ಕಡೆಗೆ ತೆರಳುತ್ತಿದ್ದಾಗ 5 ವರ್ಷದ ಕಾಡು ನಾಯಿ,3 ವರ್ಷದ ಜಿಂಕೆಯನ್ನು … Continue reading Chamarajanagar: ಕಾರು ಡಿಕ್ಕಿ: ಜಿಂಕೆ ಹಾಗೂ ಕಾಡು ನಾಯಿ ಬಲಿ, ಆರೋಪಿ ಅರೆಸ್ಟ್.