ಪ್ರಕರಣ ಕೋರ್ಟ್‌ ತನಿಖೆಯಲ್ಲಿದ್ದಾಗ ಸೈಟು ವಾಪಸ್‌ ಪಡೆಯಬಹುದೇ?: ಎಚ್.‌ ಡಿ ಕುಮಾರಸ್ವಾಮಿ ಕಿಡಿ!

ಬೆಂಗಳೂರು: ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯಅವರ ಪತ್ನಿ ಸೈಟು ವಾಪಸ್‌ ನೀಡಿದ ಬೆನ್ನಲ್ಲೇ ವಿಪಕ್ಷಗಳ ನಡುವಿನ ವಾಗ್ದಾಳಿ ಇನ್ನಷ್ಟು ತೀವ್ರಗೊಂಡಿದೆ. ಈ ನಡುವೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರನ್ನು ಬಂಧಿಸಬೇಕು ಎಂದು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಅವರು ಆಗ್ರಹಿಸಿದ್ದಾರೆ ಜಮೀನು ಹಗರಣದಲ್ಲಿ ತಗಲಾಕಿಕೊಂಡ್ರಾ ಬಿಜೆಪಿ ಮುಖಂಡ!? ಇಂದು ಸ್ಪಷ್ಟನೆ ಕೊಡಲಿದ್ದಾರೆ ಆರ್ ಅಶೋಕ್! ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೊದಲ ಮೂಡಾ ಆಯುಕ್ತರನ್ನ ಬಂಧಿಸಬೇಕು. ಅವರು ಯಾವ … Continue reading ಪ್ರಕರಣ ಕೋರ್ಟ್‌ ತನಿಖೆಯಲ್ಲಿದ್ದಾಗ ಸೈಟು ವಾಪಸ್‌ ಪಡೆಯಬಹುದೇ?: ಎಚ್.‌ ಡಿ ಕುಮಾರಸ್ವಾಮಿ ಕಿಡಿ!