ಗಡುವು ಮೀರಿ ಪ್ರಚಾರ: ಅಣ್ಣಾಮಲೈ ವಿರುದ್ಧ FIR ದಾಖಲು!

ಚೆನ್ನೈ:- ಗಡುವು ಮೀರಿ ಪ್ರಚಾರ ಮಾಡಿದ ಆರೋಪದಡಿ ಅಣ್ಣಾಮಲೈ ವಿರುದ್ಧ FIR ದಾಖಲಾಗಿದೆ. ಕೊಯಮತ್ತೂರು ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಈಜುಕೊಳದಲ್ಲಿ ಆಟವಾಡುವಾಗ ದುರ್ಘಟನೆ – ನೀರಲ್ಲಿ ಮುಳುಗಿ ಬಾಲಕ ಸಾವು! ಕಾನೂನು ಬಾಹಿರ ಸಭೆ ಹಾಗೂ ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪದ ಮೇಲೆ ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಗಡುವು ಮೀರಿ ಬಿಜೆಪಿ ಪ್ರಚಾರ ನಡೆಸಿದ್ದಕ್ಕೆ ಡಿಎಂಕೆ ಮತ್ತು ಎಡಪಕ್ಷಗಳ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದರು. ಸೆಕ್ಷನ್ 143, 341 ಮತ್ತು 290 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. … Continue reading ಗಡುವು ಮೀರಿ ಪ್ರಚಾರ: ಅಣ್ಣಾಮಲೈ ವಿರುದ್ಧ FIR ದಾಖಲು!