ಕೇಕ್ ಪ್ರಿಯರೇ ಇಲ್ಲಿ ಕೇಳಿ: ಫುಡ್​ ಪಾಯ್ಸನ್ ನಿಂದ 5 ವರ್ಷದ ಮಗು ದುರ್ಮರಣ, ತಂದೆ- ತಾಯಿ ಗಂಭೀರ!

ಬೆಂಗಳೂರು:- ಫುಡ್​ ಪಾಯ್ಸನ್​ನಿಂದ 5 ವರ್ಷದ ಧೀರಜ್ ಸಾವನ್ನಪ್ಪಿದ್ದು, ತಂದೆ ಬಾಲರಾಜ್ ಹಾಗೂ ತಾಯಿ ನಾಗಲಕ್ಷ್ಮೀ ಸ್ಥಿತಿ ಗಂಭೀರವಾಗಿರುವ ಘಟನೆ ಬೆಂಗಳೂರಿನ ಕೆ.ಪಿ ಅಗ್ರಹಾರದ ಭುವನೇಶ್ವರಿನಗರದಲ್ಲಿ ಜರುಗಿದೆ. ಜೈಲಿನಿಂದ ಮುರುಘಾಶ್ರೀಗೆ ಬಿಡುಗಡೆ ಭಾಗ್ಯ: ಬೆಂಬಲಿಗರಿಂದ ಸಂಭ್ರಮಾಚರಣೆ! ಬಾಲರಾಜ್ ಹಾಗೂ ತಾಯಿ ನಾಗಲಕ್ಷ್ಮೀ ಸ್ಥಿತಿ ಗಂಭೀರವಾಗಿದೆ. ಸ್ವಿಗ್ಗಿ ಡೆಲಿವರಿ ಬಾಯ್​ ಆಗಿ ಕೆಲಸ ಮಾಡುತ್ತಿದ್ದ ಅಸ್ವಸ್ಥ ಬಾಲರಾಜ್​ಗೆ ನಿನ್ನೆ ಸಂಜೆ ಕೇಕ್​ ಆರ್ಡರ್ ಬಂದಿತ್ತು. ಬೇಕರಿಯಿಂದ ಕೇಕ್ ತೆಗೆದುಕೊಂಡು ಹೋಗುವಷ್ಟರಲ್ಲಿ ಆರ್ಡರ್ ಕ್ಯಾನ್ಸಲ್ ಆಗಿದೆ. ಈ ಹಿನ್ನಲೆ ಬಾಲರಾಜ್​ … Continue reading ಕೇಕ್ ಪ್ರಿಯರೇ ಇಲ್ಲಿ ಕೇಳಿ: ಫುಡ್​ ಪಾಯ್ಸನ್ ನಿಂದ 5 ವರ್ಷದ ಮಗು ದುರ್ಮರಣ, ತಂದೆ- ತಾಯಿ ಗಂಭೀರ!