ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಮುಂದೆಯೇ ಕಿತ್ತಾಡಿಕೊಂಡ “ಕೈ” ಕಾರ್ಯಕರ್ತರು!
ಚಿತ್ರದುರ್ಗ:- ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಕಿತ್ತಾಡಿಕೊಂಡಿದ್ದಾರೆ. Paralympics: ಬ್ಯಾಡ್ಮಿಂಟನ್ನಲ್ಲಿ ಫೈನಲ್ ಪ್ರವೇಶಿಸಿದ ಕನ್ನಡಿಗ ಸುಹಾಸ್! ಚಿತ್ರದುರ್ಗದ ಕಾಂಗ್ರೆಸ್ ಕಛೇರಿಯ ಲ್ಲಿ ನಡೆ ಘಟನೆ ಜರುಗಿದೆ. ಚಿತ್ರದುರ್ಗ ನಗರ ಬ್ಲಾಕ್ ಕಾಂಗ್ರಸ್ ಘಟಕ ಅದ್ಯಕ್ಷ ಲಕ್ಷ್ಮೀಕಾಂತ್ ಮತ್ತು ಸಹಚರರ ರಿಂದ ಗಲಾಟೆ ನಡೆದಿದೆ. ಕಾಂಗ್ರೆಸ್ ಸರಕಾರ ಬಂದ ಮೇಲೆ ಕಾರ್ಯಕರ್ತರನ್ನು ಕಡೆಗಣಿಣಿಸಲಾಗಿದೆ ಎಂದು ಗಲಾಟೆ ಮಾಡಲಾಗಿದೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ತಾಜಪೀರ್ ಗಲಾಟೆ ಮಾಡಿದವರಿಗೆ ಎಚ್ಚರಿಕೆ ನೀಡಿ ಸಮಾಧಾನಪಡಿಸಿದರು.
Copy and paste this URL into your WordPress site to embed
Copy and paste this code into your site to embed