ಬೈ ಎಲೆಕ್ಷನ್: ಗರಿಗೆದರಿದ ಸಂಡೂರು ಕ್ಷೇತ್ರ; ಇಂದು ನಾಮಪತ್ರ ಸಲ್ಲಿಸಲಿದ್ದಾರೆ “ಕೈ” ಅಭ್ಯರ್ಥಿ!

ಬಳ್ಳಾರಿ:- ಉಪಚುನಾವಣೆ ಹಿನ್ನೆಲೆ, ಸಂಡೂರು ಬೈ ಎಲೆಕ್ಷನ್ ಚಟುವಟಿಕೆಗಳು ಗರಿಗೆದರಿದೆ. ಈ.ತುಕಾರಾಂ ಸಂಸದರಾದ ಬಳಿಕ ಸಂಡೂರು ಕ್ಷೇತ್ರ ತೆರವಾಗಿದೆ. ಮಳೆ ಅವಾಂತರ: ಲಿಫ್ಟ್ ಕಾಮಗಾರಿಗೆ ತೋಡಿದ್ದ ಗುಂಡಿಗೆ ಬಿದ್ದು ಬಾಲಕ ದುರ್ಮರಣ! ಸಂಡೂರು ಎಸ್ಟಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೇಸ್ ಮತ್ತು ಬಿಜೆಪಿ ನಡುವೇ ನೇರ ಪೈಪೋಟಿ ಏರ್ಪಟ್ಟಿದೆ. ಇಂದು ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸಲಿದ್ದಾರೆ. ಕಾಂಗ್ರೇಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಇಂದು ನಾಮಪತ್ರ ಸಲ್ಲಿಕೆ ಮಾಡಲಿದ್ದು, ಇಂದು ಮುಂಜಾನೆ 10:30 ರಿಂದ 11 ಗಂಟೆಯೊಳಗೆ ನಾಮಪತ್ರ ಸಲ್ಲಿಸಲಿದ್ದಾರೆ. … Continue reading ಬೈ ಎಲೆಕ್ಷನ್: ಗರಿಗೆದರಿದ ಸಂಡೂರು ಕ್ಷೇತ್ರ; ಇಂದು ನಾಮಪತ್ರ ಸಲ್ಲಿಸಲಿದ್ದಾರೆ “ಕೈ” ಅಭ್ಯರ್ಥಿ!