ಹೋಳಿ ಆಚರಣೆಗೆ ಕಾವೇರಿ, ಬೋರ್‌ ವೆಲ್‌ ನೀರು ಬಳಸದಂತೆ BWSSB ಖಡಕ್‌ ಸೂಚನೆ!

ಬೆಂಗಳೂರು:  ಇನ್ನೇನು  ಹೋಳಿ ಹಬ್ಬ ಹತ್ತಿರ ಬರುತ್ತಿದ್ದಂತೆ ಬಣ್ಣದೋಕುಳಿ ಆಟವಾಡುವವರಿಗೆ ಭಾರೀ ನಿರಾಸೆ ಉಟಾಗಿದೆ ಕಾರಣವೆನೇಂದರೆ ಈಗಾಗಲೇ  ಹೋಳಿ ಹಬ್ಬದಂದು ಕಾವೇರಿ ನೀರು ಬಳಸದಂತೆ ಜಲಮಂಡಳಿ ಖಡಕ್‌  ಸೂಚನೆ ನೀಡಿದೆ. ಬೆಂಗಳೂರು ನಗರದಲ್ಲಿ ಮಳೆಯ ಅಭಾವದಿಂದಾಗಿ ಅಂತರ್ಜಲ ಮಟ್ಟ ಕುಸಿತ ಬತ್ತಿ ಹೋದ ಸಾಕಷ್ಟು ಕೊಳವೆ ಬಾವಿಗಳು . ಈ ಸಂಬಂಧ, ಹೋಳಿ ಹಬ್ಬದಲ್ಲಿ ರೈನ್ ಡ್ಯಾನ್ಸ್​ಗೆ ಕಾವೇರಿ ನೀರು ಹಾಗೂ ಬೋರ್ ವೆಲ್ ನೀರು ಬಳಸದಂತೆ ಬೆಂಗಳೂರು ಜಲಮಂಡಳಿ ಖಡಕ್ ​ ಸೂಚನೆ . BIGG … Continue reading ಹೋಳಿ ಆಚರಣೆಗೆ ಕಾವೇರಿ, ಬೋರ್‌ ವೆಲ್‌ ನೀರು ಬಳಸದಂತೆ BWSSB ಖಡಕ್‌ ಸೂಚನೆ!