ಚಾಮರಾಜನಗರ: ಭಕ್ತರಿದ್ದ ಬಸ್ ಪಲ್ಟಿ.. 16 ಮಂದಿಗೆ ಗಂಭೀರ ಗಾಯ!

ಚಾಮರಾಜನಗರ:- ಭಕ್ತರಿದ್ದ ಬಸ್ ಪಲ್ಟಿ ಹೊಡೆದ ಹಿನ್ನೆಲೆ 16 ಜನರಿಗೆ ಗಂಭೀರ ಗಾಯವಾದ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಜರುಗಿದೆ. ವಿಜಯಪುರ: ತಂಪು ಪಾನೀಯ ತುಂಬಿದ್ದ ಬೃಹತ್ ಟ್ರಕ್ ಪಲ್ಟಿ.. ಘಟನೆಯಿಂದ ಅದೃಷ್ಡವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಭಕ್ತರು ಬಿಳಿಗಿರಿರಂಗನಬೆಟ್ಟದಲ್ಲಿ ಪೂಜೆಗೆ ಆಗಮಿಸಿದ್ದರು. ಶನಿವಾರ ಸಂಜೆ ಘಟನೆ ಜರುಗಿದೆ. ಮೈಸೂರು ಜಿಲ್ಲೆಯ ನಂಜನಗೂಡು ಮೂಲದ ಕುಟುಂಬವೊಂದು ಬಿಳಿಗಿರಿರಂಗನಬೆಟ್ಟಕ್ಕೆ ಬಂದಿತ್ತು. ಪೂಜೆ ಮುಗಿಸಿಕೊಂಡು ಹಿಂತಿರುಗುವಾಗ ಗವಿಬೋರೆ ಹತ್ತಿರ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ … Continue reading ಚಾಮರಾಜನಗರ: ಭಕ್ತರಿದ್ದ ಬಸ್ ಪಲ್ಟಿ.. 16 ಮಂದಿಗೆ ಗಂಭೀರ ಗಾಯ!