ಆಂಧ್ರಪ್ರದೇಶದ ಎಟಿಎಂನಲ್ಲಿ ಬುಸ್ ಬುಸ್ ನಾಗ: ಬೆಚ್ಚಿಬಿದ್ದ ಜನ!

ಆಂಧ್ರಪ್ರದೇಶ:– ಇಲ್ಲಿನ ಅಲ್ಲೂರಿ ಏಜೆನ್ಸಿ ಏರಿಯಾದ ಎಟಿಎಂ ಸೆಂಟರ್​ನಲ್ಲಿ ಎಟಿಎಂನಲ್ಲಿ ಹಾವು ಕಂಡು ಜನತೆ ಬೆಚ್ಚಿಬಿದ್ದ ಘಟನೆ ಜರುಗಿದೆ. ತಮ್ಮನ್ನು ಹಂದಿಗೆ ಹೋಲಿಸಿದ ಎಡಿಜಿಪಿ ಚಂದ್ರಶೇಖರ್​ ವಿರುದ್ಧ ಅಮಿತ್​ ಶಾಗೆ ಹೆಚ್​ಡಿಕೆ ಪತ್ರ! ಎಟಿಎಂನಲ್ಲಿ ಹಾವನ್ನು ನೋಡಿದ ಜನರಿಗೆ ಹೋಗೊಂದು ಆಲೋಚನೆ ಬಂದಿದ್ದು ಸುಳ್ಳಲ್ಲ. ಪಾಡೇರು ಮುಖ್ಯರಸ್ತೆಯಲ್ಲಿರುವ ಎಟಿಎಂ ಸೆಂಟರ್​ನಲ್ಲಿ ನಾಗರ ಹಾವೊಂದು ಸದ್ದು ಮಾಡಿತ್ತು. ವ್ಯಕ್ತಿಯೊಬ್ಬ ಹಣ ಡ್ರಾ ಮಾಡಲು ಎಟಿಎಂ ಕೇಂದ್ರಕ್ಕೆ ತೆರಳಿದ್ದ. ಅಲ್ಲಿ ಹಣ ತೆಗೆಯುವಾಗ ಅನುಮಾನ ಬಂದಿತು. ಹಾವು ಬುಸ್​ಗುಡುವ ಶಬ್ದಗಳೂ … Continue reading ಆಂಧ್ರಪ್ರದೇಶದ ಎಟಿಎಂನಲ್ಲಿ ಬುಸ್ ಬುಸ್ ನಾಗ: ಬೆಚ್ಚಿಬಿದ್ದ ಜನ!