ಬಿಬಿಎಂಪಿ ಕೇಂದ್ರ ಕಚೇರಿಯ ಮುಂದೆ ಗುಂಡಿ ಗಂಡಾಂತರ: ಇದೇನಾ Brand Bengaluru!?,
ಬೆಂಗಳೂರು:- ಬಿಬಿಎಂಪಿ ಕೇಂದ್ರ ಕಚೇರಿಯ ಮುಂದೆ ಗುಂಡಿ ಗಂಡಾಂತರ ಬಟಾ ಬಯಲಾಗಿದೆ. ಪಾಲಿಕೆ ಕಛೇರಿ ಮುಂಭಾಗ ದೇವಾಂಗ ಹಾಸ್ಟೆಲ್ ರೋಡ್ನಲ್ಲಿ ರಸ್ತೆ ಕುಸಿತ ಆಗಿದ್ದು, ನಿನ್ನೆ ರಾತ್ರಿ ಬಿದ್ದಿರೋ ಗುಂಡಿಗೆ ಸವಾರರು ಕಲ್ಲು ,ಗಿಡಗಳನ್ನಿಟ್ಟಿದ್ದಾರೆ. IPL 2025: ಸೂರ್ಯಕುಮಾರ್ ಯಾದವ್ಗೆ ಬಿಗ್ ಆಫರ್ ಕೊಟ್ಟ KKR; ಏನದು ಗೊತ್ತಾ!? ಮತ್ತೊಮ್ಮೆ ಅಧಿಕಾರಿಗಳ ನಿರ್ಲಕ್ಷ್ಯ ಬಟಾಬಯಲಾಗಿದ್ದು, ರಸ್ತೆ ಕುಸಿತ ಪರಿಣಾಮ, ವಾಹನ ಸವಾರರು ಭಯದಲ್ಲಿ ಸಂಚಾರ ಮಾಡುವಂತಾಗಿದೆ. ಇದೇನಾ ಬ್ರ್ಯಾಂಡ್ ಬೆಂಗಳೂರು ಎಂದು ವಾಹನ ಸವಾರರು ಕಿಡಿಕಾರಿದ್ದಾರೆ.
Copy and paste this URL into your WordPress site to embed
Copy and paste this code into your site to embed