ಬಿಬಿಎಂಪಿ ಕೇಂದ್ರ ಕಚೇರಿಯ ಮುಂದೆ ಗುಂಡಿ ಗಂಡಾಂತರ: ಇದೇನಾ Brand Bengaluru!?,

ಬೆಂಗಳೂರು:- ಬಿಬಿಎಂಪಿ ಕೇಂದ್ರ ಕಚೇರಿಯ ಮುಂದೆ ಗುಂಡಿ ಗಂಡಾಂತರ ಬಟಾ ಬಯಲಾಗಿದೆ. ಪಾಲಿಕೆ ಕಛೇರಿ ಮುಂಭಾಗ ದೇವಾಂಗ ಹಾಸ್ಟೆಲ್ ರೋಡ್ನಲ್ಲಿ ರಸ್ತೆ ಕುಸಿತ ಆಗಿದ್ದು, ನಿನ್ನೆ ರಾತ್ರಿ ಬಿದ್ದಿರೋ ಗುಂಡಿಗೆ ಸವಾರರು ಕಲ್ಲು ,ಗಿಡಗಳನ್ನಿಟ್ಟಿದ್ದಾರೆ. IPL 2025: ಸೂರ್ಯಕುಮಾರ್ ಯಾದವ್​ಗೆ ಬಿಗ್ ಆಫರ್ ಕೊಟ್ಟ KKR; ಏನದು ಗೊತ್ತಾ!? ಮತ್ತೊಮ್ಮೆ ಅಧಿಕಾರಿಗಳ ನಿರ್ಲಕ್ಷ್ಯ ಬಟಾಬಯಲಾಗಿದ್ದು, ರಸ್ತೆ ಕುಸಿತ ಪರಿಣಾಮ, ವಾಹನ ಸವಾರರು ಭಯದಲ್ಲಿ ಸಂಚಾರ ಮಾಡುವಂತಾಗಿದೆ. ಇದೇನಾ ಬ್ರ್ಯಾಂಡ್ ಬೆಂಗಳೂರು ಎಂದು ವಾಹನ ಸವಾರರು ಕಿಡಿಕಾರಿದ್ದಾರೆ.