ದೂರದೃಷ್ಟಿವುಳ್ಳ ನಾಗರಿಕರ ನಿರ್ಮಾಣ ಶಿಕ್ಷಣದ ಗುರಿಯಾಗಬೇಕು: ಭೂಶೆಟ್ಟಿ

ಹುಬ್ಬಳ್ಳಿ;ಇಂದು ಜಗತ್ತಿನಾದ್ಯಂತ ನಡೆಯುತ್ತಿರುವ ಯುದ್ಧಗಳು, ಕೊಲೆ- ದರೋಡೆ ಗಳಂತಹ ಪ್ರಕರಣಗಳು ಮಹಿಳೆಯರ, ಮಕ್ಕಳ ಮೇಲಿನ ದೌರ್ಜನ್ಯಗಳು ಮುಂತಾದ ಅನೇಕ ಕೃತ್ಯಗಳು ಮಾನವ ಜನಾಂಗಕ್ಕೆ ಮಾರಕವಾಗಿದೆ.‌ ಅಡುಗೆ ಬರದ ಹೆಂಡ್ತಿಗೆ ಡೈವೋರ್ಸ್ ಕೊಡಲು ಮುಂದಾದ ಗಂಡ! ಇದರ ವಿರುದ್ಧ ಹೋರಾಟ ಅನಿವಾರ್ಯ ಆಗಿದೆ.ಇಂದು ದೂರದೃಷ್ಟಿಕೋನವುಳ್ಳ ನಾಗರಿಕರ ನಿರ್ಮಾಣ ಶಿಕ್ಷಣದ ಗುರಿಯಾಗಬೇಕು ಎಂದು ವಿಜ್ಞಾನ ಸಂವಹನಕಾರಸಂಜೀವಕುಮಾರ ಭೂಶೆಟ್ಟಿ ನುಡಿದರು. ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಕನಕದಾಸ ಶಿಕ್ಷಣ ಸಮಿತಿಯ ವಿಜಯನಗರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಬಿ.ಇಡಿ ಪ್ರಶಿಕ್ಷಣಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ … Continue reading ದೂರದೃಷ್ಟಿವುಳ್ಳ ನಾಗರಿಕರ ನಿರ್ಮಾಣ ಶಿಕ್ಷಣದ ಗುರಿಯಾಗಬೇಕು: ಭೂಶೆಟ್ಟಿ