ಕರಡಿ ಸಂಗಣ್ಣ ಮುನಿಸು ಶಮನಗೊಳಿಸಿದ ಬಿ ಎಸ್ ಯಡಿಯೂರಪ್ಪ!

ಬೆಂಗಳೂರು:-ಟಿಕೆಟ್ ಸಿಗದೆ ಅಸಮಾಧಾನಗೊಂಡಿದ್ದ ಕರಡಿ ಸಂಗಣ್ಣ ಮುನಿಸು ಶಮನಗೊಂಡಿದ್ದು, ಕೊಪ್ಪಳ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕಿಳಿಯಲು ಒಪ್ಪಿಗೆ ನೀಡಿದ್ದಾರೆ. Kalaburgi: ಲೋಕ ಸಮರದಲ್ಲಿ ಮಾತಿನ ಫೈಟು -ಪ್ರಿಯಾಂಕ್ ಖರ್ಗೆ-ಉಮೇಶ್ ಜಾಧವ್ ಏಟು-ಏದಿರೇಟು! ವಿಧಾನಸಭೆ ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಅವರು ಇಂದು ಕರಡಿ ಸಂಗಣ್ಣ ಮತ್ತು ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟೂರ್ ಅವರನ್ನು ಯಡಿಯೂರಪ್ಪ ನಿವಾಸಕ್ಕೆ ಕರೆದೊಯ್ದಿದ್ದರು. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಮಾತುಕತೆ ನಡೆಸಿ ಕರಡಿ ಸಂಗಣ್ಣ ಅವರನ್ನು … Continue reading ಕರಡಿ ಸಂಗಣ್ಣ ಮುನಿಸು ಶಮನಗೊಳಿಸಿದ ಬಿ ಎಸ್ ಯಡಿಯೂರಪ್ಪ!