ಹೆಂಡತಿ-ಮಗಳಿಂದಲೇ ಅಮಾನುಷ ಹಲ್ಲೆ: ಅಮಾಯಕ ತಂದೆ ಗೋಳು ಕೇಳೋರ್ಯಾರು!?

ರಾಜಸ್ಥಾನ:- ಆತ ತನ್ನ ಗಂಡ, ಆತ ನನ್ನ ಅಪ್ಪ ಅನ್ನೋದನ್ನೂ ಮರೆತು ತಾಯಿ-ಮಗಳಿಬ್ಬರು ಸೇರಿ ಮನೆಯ ಯಜಮಾನನ ಮೇಲೆಯೇ ಕಬ್ಬಿಣದ ರಾಡ್‌ನಿಂದ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ಜರುಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ! ಆಘಾತಕಾರಿ ಘಟನೆ ರಾಜಸ್ಥಾನದ ಬಿಕಾನೇರ್‌ ಎಂಬಲ್ಲಿ ನಡೆದಿದ್ದು, ಕೆಲಸ ಮುಗಿಸಿ ಬರುತ್ತಿದ್ದಂತೆ ವ್ಯಕ್ತಿಯೊಬ್ಬರ ಮೇಲೆ ಅವರ ಹೆಂಡತಿ ಮತ್ತು ಮಗಳು ಕಬ್ಬಿಣದ ರಾಡ್‌ ಮತ್ತು ದೊಣ್ಣೆಯಿಂದ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ತಾಯಿ ಮಗಳ ಈ ಕ್ರೌರ್ಯವನ್ನು … Continue reading ಹೆಂಡತಿ-ಮಗಳಿಂದಲೇ ಅಮಾನುಷ ಹಲ್ಲೆ: ಅಮಾಯಕ ತಂದೆ ಗೋಳು ಕೇಳೋರ್ಯಾರು!?