ದೇವರಿಗೆ ಇಟ್ಟ ಹಣದ ವಿಚಾರವಾಗಿ ಅಣ್ಣ-ತಮ್ಮನ ಗಲಾಟೆ: ಕೊಲೆಯಲ್ಲಿ ಅಂತ್ಯ!

ಉತ್ತರ ಕನ್ನಡ:– ಜಿಲ್ಲೆಯ ಕಾರವಾರದ ಸಾಯಿಕಟ್ಟಾದಲ್ಲಿ ಮನೆಯಲ್ಲಿ ಗಣೇಶ ಪೂಜೆ ಹಾಗೂ ದೇವರಿಗೆ ಇಟ್ಟ ಹಣದ ವಿಚಾರದಲ್ಲಿ ಅಣ್ಣ-ತಮ್ಮನ ನಡುವೆ ಗಲಾಟೆಯಾಗಿ ಕೊಲೆಯಲ್ಲಿ ಅಂತ್ಯವಾದ ಘಟನೆ ಜರುಗಿದೆ. ಮದುವೆಯಾಗಿ ಎರಡು ದಿನಕ್ಕೆ ಮಸಣಕ್ಕೆ ಸೇರಿದ ನವವಿವಾಹಿತೆ: ಮನಕಲಕುವ ಘಟನೆ! ಸಹೋದರನನ್ನೇ ಆರೋಪಿ ಮನೀಶ್ ಕಿರಣ್ ಹತ್ಯೆಗೈದಿದ್ದಾನೆ. ಸಂದೇಶ್ ಪ್ರಭಾಕರ್ ಬೋರ್ಕರ್, ಮೃತ ರ್ದುದೈವಿ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಕಾರವಾರ ಪೊಲೀಸರು ಆರೋಪಿ ಮನೀಶ್ ಕಿರಣ್​ನನ್ನು ಈಗಾಗಲೇ ಬಂಧಿಸಿದ್ದಾರೆ. ಒಟ್ಟಾರೆ ಕ್ಷುಲ್ಲಕ ವಿಚಾರಕ್ಕೆ ಈ ದುರಂತ ನಡೆದಿದ್ದು, … Continue reading ದೇವರಿಗೆ ಇಟ್ಟ ಹಣದ ವಿಚಾರವಾಗಿ ಅಣ್ಣ-ತಮ್ಮನ ಗಲಾಟೆ: ಕೊಲೆಯಲ್ಲಿ ಅಂತ್ಯ!