ಬೆಂಗಳೂರಿನಲ್ಲಿ ಅಣ್ಣ-ತಂಗಿ ಸಾವು ಪ್ರಕರಣ: DCM ಡಿಕೆ ಶಿವಕುಮಾರ್ ರಿಂದ ಪರಿಹಾರ ಘೋಷಣೆ!

ಬೆಂಗಳೂರು:- ಬೆಂಗಳೂರಿನ ಕೆಂಗೇರಿಯಲ್ಲಿ ಅಣ್ಣ-ತಂಗಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ DCM ಡಿಕೆ ಶಿವಕುಮಾರ್ ರಿಂದ ಪರಿಹಾರ ಘೋಷಣೆ ಮಾಡಲಾಗಿದೆ. ಚಿತ್ರದುರ್ಗ: ಅನುಮಾನಾಸ್ಪದವಾಗಿ ಸ್ಟಾಪ್ ನರ್ಸ್ ದುರ್ಮರಣ! ಈ ಸಂಬಂಧ ಮಾತನಾಡಿದ ಅವರು,ಮಕ್ಕಳು ಇಬ್ಬರು ಸಣ್ಣವರು ಹಾಗಾಗಿ ಬಿಬಿಎಂಪಿಯಿಂದ ಇಬ್ಬರು ಮಕ್ಕಳಿಗೆ ಐದು ಲಕ್ಷ ರೂ. ಪರಿಹಾರ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಪರಿಹಾರ ನೀಡುವ ಸಂಬಂಧ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್​ ಜತೆ ಮಾತಾಡಿದ್ದೇನೆ. ಬೆಂಗಳೂರಿನ ಯಶವಂತಪುರ ಕ್ಷೇತ್ರ ವ್ಯಾಪ್ತಿಗೆ ಕೆಂಗೇರಿ ಸೇರುತ್ತದೆ ಎಂದಿದ್ದಾರೆ. ನಾಗಮ್ಮ ಪುತ್ರಿ … Continue reading ಬೆಂಗಳೂರಿನಲ್ಲಿ ಅಣ್ಣ-ತಂಗಿ ಸಾವು ಪ್ರಕರಣ: DCM ಡಿಕೆ ಶಿವಕುಮಾರ್ ರಿಂದ ಪರಿಹಾರ ಘೋಷಣೆ!