ಮಾರಾಟ ಮಾಡಿದ ಮನೆ ಬಿಡಲು ಬಾವ ಕಿರಿಕ್: ಸ್ವಂತ ಅಕ್ಕನ ಗಂಡನನ್ನೇ ಕೊಲೆಗೈದ ಬಾಮೈದ!
ಚಿಕ್ಕಮಗಳೂರು:- ನಗರದ ತಮಿಳು ಕಾಲೋನಿಯಲ್ಲಿ ಮನೆ ಮಾರಾಟ ಮಾಡಿ ಮೂರು ವರ್ಷಗಳಾಗಿದ್ದರೂ ಮನೆ ಖಾಲಿ ಮಾಡದ ಬಾವನನ್ನ ಬಾಮೈದನೇ ಕೊಲೆ ಮಾಡಿರುವ ಘಟನೆ ತಮಿಳು ಕಾಲೋನಿಯಲ್ಲಿ ನಡೆದಿದೆ. ವರುಣನ ರೌದ್ರ ನರ್ತನ: ಬೆಂದಕಾಳೂರು ವಾರದಿಂದಾಯ್ತು ನೆಂದಕಾಳೂರು! 50 ವರ್ಷದ ಮಂಜು ಕೊಲೆಯಾದ ವ್ಯಕ್ತಿ. ಮೃತ ಮಂಜು ಬಾಮೈದ ಗೋಪಾಲ್ ಎಂಬಾತ ಕೊಲೆಗೈದ ಆರೋಪಿಯಾಗಿದ್ದಾನೆ. ಮಂಜು ಹಾಗೂ ಗೋಪಾಲ್ ಒಂದೇ ಏರಿಯಾದ ನಿವಾಸಿಗಳಾಗಿದ್ದರು. ಮೃತ ಮಂಜು ತನ್ನ ಮನೆಯನ್ನ 25 ಸಾವಿರ ರೂ.ಗೆ ಬಾಮೈದ ಗೋಪಾಲ್ಗೆ ಮಾರಿದ್ದನು. ಮನೆ … Continue reading ಮಾರಾಟ ಮಾಡಿದ ಮನೆ ಬಿಡಲು ಬಾವ ಕಿರಿಕ್: ಸ್ವಂತ ಅಕ್ಕನ ಗಂಡನನ್ನೇ ಕೊಲೆಗೈದ ಬಾಮೈದ!
Copy and paste this URL into your WordPress site to embed
Copy and paste this code into your site to embed