Crime News: ತಾಯಿಯ ಎದುರೇ ತಮ್ಮನನ್ನು ಬರ್ಬರವಾಗಿ ಕೊಂದ ಅಣ್ಣ!

ಬೆಂಗಳೂರು:- ಬೆಂಗಳೂರಿನ ಬೇಗೂರಿನ ಲಕ್ಷ್ಮೀ‌ಪುರದಲ್ಲಿ ತಾಯಿಯ ಎದುರೇ ತಮ್ಮನನ್ನು ಅಣ್ಣ ಬರ್ಬರವಾಗಿ ಕೊಲೆ ಮಾಡಿರುವ ಗಂಭೀರ ಘಟನೆ ಜರುಗಿದೆ. Hubballi: ಮೇಲ್ಲೇತುವೆ ಕಾಮಗಾರಿ; ಶಿವಕೃಷ್ಣ ಮಂದಿರ ಜಾಗ ಸ್ವಾಧೀನಕ್ಕೆ ತಡೆಯಾಜ್ಞೆ! 18 ವರ್ಷದ ಪ್ರತಾಪ್ ಮೃತ ದುರ್ದೈವಿ ಎನ್ನಲಾಗಿದೆ. 28 ವರ್ಷದ ರಜನಿ ಕೊಲೆ ಮಾಡಿದ ಆರೋಪಿ ಎಂದು ತಿಳಿದು ಬಂದಿದೆ. ಬೇಗೂರು‌ ಠಾಣೆ ಪೋಲಿಸರು ಆರೋಪಿ ರಜನಿಯನ್ನು ಬಂಧಿಸಿದ್ದಾರೆ. ಮೃತ ಪ್ರತಾಪ್ ಮೆಕ್ಯಾನಿಕ್ ಆಗಿದ್ದನು. ಅನಾರೋಗ್ಯ ಹಿನ್ನೆಲೆಯಲ್ಲಿ ಆರೋಪಿ ರಜನಿ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದನು. … Continue reading Crime News: ತಾಯಿಯ ಎದುರೇ ತಮ್ಮನನ್ನು ಬರ್ಬರವಾಗಿ ಕೊಂದ ಅಣ್ಣ!