ಸಾವಿನ ಭಯದಲ್ಲಿ ನಡುಗಿದ್ದ ರೇಣುಕಾಸ್ವಾಮಿ: ಹಲ್ಲೆಯ ರಣಭೀಕರತೆಗೆ ಸಾಕ್ಷಿಯಾದ ಮುರಿದ ಲಾಠಿ,ರಿಪೀಸ್ ಗಳು!

ಬೆಂಗಳೂರು:– ಜೂನ್ 8 ಕ್ಕೆ ಪಟ್ಟಣಗೆರೆ ಶೆಡ್ನಲ್ಲಿ ರಕ್ಕಸ ಡಿ ಗ್ಯಾಂಗ್ ನ ಅಟ್ಟಹಾಸದ ಕ್ರೂರತೆ ಎಲ್ಲೆ ಮೀರಿತ್ತು. ರೇಣುಕಾಸ್ವಾಮಿಯ ಚೀರಾಟ,ನರಳಾಟದ ಆಕ್ರಂದನ ಮುಗಿಲು ಮುಟ್ಟಿತ್ತು. ಅಂದು ರೇಣುಕಾಸ್ವಾಮಿ ಮೇಲೆ ನೆಡೆಸಿದ ಭೀಕರ ಹಲ್ಲೆಗೆ ಮತ್ತೆರಡು ಫೋಟೋಗಳು ಸಾಕ್ಷಿಯಾಗಿದೆ. ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಿರೋ ಫೋಟೋಗಳನ್ನು ಕಂಡ ಪೋಷಕರಿಗೆ ಮೂರ್ಚೆ ಹೋದಂತಾಗಿದೆ. ಹಲ್ಲೆಯ ವೈರಲ್ ಫೋಟೋಗಳ ಡಿಟೇಲ್ಸ್ ತೋರಿಸ್ತೀವಿ ನೋಡಿ.. ಕೈಮುಗಿದು ಪರಿಪರಿಯಾಗಿ ಬೇಡಿಕೊಂಡ್ರೂ ಬಿಡ್ಲಿಲ್ಲ ರಕ್ಕಸ ಪಡೆ.! ಹಲ್ಲೆಯ ರಣಭೀಕರತೆಗೆ ಸಾಕ್ಷಿಯಾದ ಮುರಿದ ಲಾಠಿ,ರಿಪೀಸ್ ಗಳು.! … Continue reading ಸಾವಿನ ಭಯದಲ್ಲಿ ನಡುಗಿದ್ದ ರೇಣುಕಾಸ್ವಾಮಿ: ಹಲ್ಲೆಯ ರಣಭೀಕರತೆಗೆ ಸಾಕ್ಷಿಯಾದ ಮುರಿದ ಲಾಠಿ,ರಿಪೀಸ್ ಗಳು!