Breaking: ಗನ್ ಇಟ್ಕೊಂಡು CM ಸಿದ್ದುಗೆ ಹಾರ ಹಾಕಿದ ಕೇಸ್ – PSI ಸೇರಿ ನಾಲ್ವರು ಅಮಾನತು!

ಬೆಂಗಳೂರು :- ಸಿಎಂ ಗೆ ಭದ್ರತಾ ಲೋಪದಡಿ PSI ಸೇರಿ ನಾಲ್ವರು ಮಂದಿಯನ್ನು ಅಮಾನತು ಮಾಡಿ ಪೊಲೀಸ್ ಕಮಿಷನರ್ ದಯಾನಂದ್ ಬಿ ಅವರು ಆದೇಶ ಹೊರಡಿಸಿದ್ದಾರೆ. ಭರ್ಜರಿ ಸಿಕ್ಸರ್, ಬೌಂಡರಿ- ರನ್‌ ಹೊಳೆಯಲ್ಲಿ ತೇಲಾಡಿದ ಸನ್‌ ರೈಸರ್ಸ್ ! ಕಳೆದ ತಿಂಗಳು ಸಿದ್ದರಾಮಯ್ಯ ಪ್ರಚಾರದ ವೇಳೆ ರಿಯಾಜ್ ಎಂಬಾತ ಪಿಸ್ತೂಲ್ ಇಟ್ಕೊಂಡು ಬಂದು ಹಾರ ಹಾಕಿದ್ದ. ಈ ಘಟನೆ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಬಳಿಕ ಆತನನ್ನು ಸಿದ್ದಾಪುರ ಪೊಲೀಸ್ರು ವಿಚಾರಣೆ ನಡೆಸಿ ಕಳುಹಿಸಿದ್ದರು. ಘಟನೆಯಾದ ಎರಡು ವಾರಗಳ … Continue reading Breaking: ಗನ್ ಇಟ್ಕೊಂಡು CM ಸಿದ್ದುಗೆ ಹಾರ ಹಾಕಿದ ಕೇಸ್ – PSI ಸೇರಿ ನಾಲ್ವರು ಅಮಾನತು!