Breaking News: ಉದ್ಯಮಿ ಮನೆಗೆ ನುಗ್ಗಿ 15 ಲಕ್ಷ ದೋಚಿದ ಖದೀಮರು ಎಸ್ಕೇಪ್!

ಬೆಂಗಳೂರು ಗ್ರಾಮಾಂತರ:- ಉದ್ಯಮಿ ಮನೆಗೆ ನುಗ್ಗಿ 15 ಲಕ್ಷ ದೋಚಿ ಖದೀಮರು ಎಸ್ಕೇಪ್ ಆಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪಟ್ಟಣದಲ್ಲಿ ಜರುಗಿದೆ. We Are Waiting For u Boss: ಬಳ್ಳಾರಿ ಜೈಲಿಗೆ ಟೆಡ್ಡಿಬೇರ್ ವೇಷ ಧರಿಸಿ ಬಂದ ದರ್ಶನ್ ಅಭಿಮಾನಿ ಲಾಲಾರಾಮ್ ಎಂಬುವವರು ದಸರಾ ಹಬ್ಬದ ಪೂಜೆ ಹಾಗೂ ಭಜನೆ ಕಾರ್ಯಕ್ರಮಕ್ಕೆ ಕುಟುಂಬ ಸಮೇತ ತೆರಳಿದ್ದರು. ಈ ವೇಳೆ ಮನೆ ಬಾಗಿಲು ಮುರಿದು 15 ಲಕ್ಷ ರೂಪಾಯಿ ಮೌಲ್ಯದ 355 ಗ್ರಾಂ ಚಿನ್ನಾಭರಣ, … Continue reading Breaking News: ಉದ್ಯಮಿ ಮನೆಗೆ ನುಗ್ಗಿ 15 ಲಕ್ಷ ದೋಚಿದ ಖದೀಮರು ಎಸ್ಕೇಪ್!