Breaking News: ಹೆದ್ದಾರಿಯಲ್ಲಿ ದರೋಡೆ; ರೌಡಿಶೀಟರ್ ಕಾಲಿಗೆ ಗುಂಡೇಟು!

ಬೆಂಗಳೂರು ಗ್ರಾಮಾಂತರ:– ಜಿಲ್ಲೆಯ ದಾಬಸ್​ಪೇಟೆ ಹೆದ್ದಾರಿಯಲ್ಲಿ ದರೋಡೆ ಮಾಡುತ್ತಿದ್ದ ರೌಡಿಶೀಟರ್ ಜಯಂತ್ ಕಾಲಿಗೆ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ಕಂಬಾಳು ಗ್ರಾಮದ ಬಳಿ ಜರುಗಿದೆ. 4ನೇ ವಾರ್ಷಿಕ ಘಟಿಕೋತ್ಸವದಲ್ಲಿ ಈ ಮೂವರಿಗೆ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ: ಕುಲಪತಿ ಪ್ರೊ. ನಿರಂಜನ! ಇನ್ಸ್​​ಪೆಕ್ಟರ್​ ಬಿ.ರಾಜು ಫೈರಿಂಗ್ ಮಾಡಿದ್ದಾರೆ. ಬಂಧಿಸಲು ತೆರಳಿದ್ದ ವೇಳೆ ಹೆಡ್​ ಕಾನ್ಸ್​ಟೇಬಲ್​ ಇಮ್ರಾನ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಇನ್ಸ್​​ಪೆಕ್ಟರ್ ರಾಜು ಆರೋಪಿ ಕಾಲಿಗೆ ಗುಂಡು ಹೊಡೆದಿದ್ದಾರೆ. ಪಲ್ಸರ್​ ಬೈಕ್​ನಲ್ಲಿ ಬಂದು … Continue reading Breaking News: ಹೆದ್ದಾರಿಯಲ್ಲಿ ದರೋಡೆ; ರೌಡಿಶೀಟರ್ ಕಾಲಿಗೆ ಗುಂಡೇಟು!