Breaking News: ಸ್ನೇಹಿತನನ್ನೇ ಬರ್ಬರವಾಗಿ ಕೊಲೆಗೈದ ಗೆಳೆಯರು…!

ಲುಧಿಯಾನ:- ಸ್ನೇಹಿತನನ್ನೇ ಬರ್ಬರವಾಗಿ ಮೂವರು ಗೆಳೆಯರು ಕೊಲೆಗೈದ ಘಟನೆ ಚಂಡೀಗಢದ ಬರೇವಾಲ್ ಗ್ರಾಮದ ಸುವಾ ರಸ್ತೆಯಲ್ಲಿ ಜರುಗಿದೆ. ಘಟನಾ ಸ್ಥಳಕ್ಕೆ ಸರಭನಗರ ಪೊಲೀಸರು ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಕೊಲೆಯ ಹಿಂದಿನ ಕಾರಣ ಇನ್ನೂ ಪತ್ತೆಯಾಗಿಲ್ಲ. ಬರೇವಾಲ್ ಗ್ರಾಮದ ವಿಕಾಸ್ ಕುಮಾರ್ ಮೃತ ದುರ್ದೈವಿ. ಆತ ಕೂಲಿ ಕಾರ್ಮಿಕನಾಗಿದ್ದ. ಪೊಲೀಸರು ಆತನ ಮೂವರು ಸ್ನೇಹಿತರಾದ ಸೂರಜ್ ಕುಮಾರ್, ಮನೋಜ್ ಸಾಹ್ನಿ ಮತ್ತು ಅಜಯ್ ಸಾಹ್ನಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. IND V/S IRE: ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಹಲವು … Continue reading Breaking News: ಸ್ನೇಹಿತನನ್ನೇ ಬರ್ಬರವಾಗಿ ಕೊಲೆಗೈದ ಗೆಳೆಯರು…!