Breaking News: ಕರೆಂಟ್ ಶಾಕ್ ನಿಂದ 32 ವರ್ಷದ ವ್ಯಕ್ತಿ ಸಾವು!

ರಾಯಬಾಗ:- ಪಟ್ಟಣದ ಹೊರ ವಲಯದ ಶೆಟ್ಟರ್ ತೋಟದಲ್ಲಿ ಕರೆಂಟ್ ಶಾಕ್ ನಿಂದ 32 ವರ್ಷದ ವ್ಯಕ್ತಿ ಸಾವನ್ನಪ್ಪಿದ ಘಟನೆ ಜರುಗಿದೆ. ನಕಲಿ ಬ್ರಾಂಡ್ ಬಟ್ಟೆ ಅಂಗಡಿ ಮೇಲೆ ಬೆಂಗಳೂರು ಪೊಲೀಸರ ರೈಡ್: ಲಕ್ಷಾಂತರ ಮೌಲ್ಯದ ನಕಲಿ ಬ್ರಾಂಡ್ ನ ಶರ್ಟ್ ಗಳು ಸೀಜ್! ಹಾಲಪ್ಪ ಸಿದ್ದಪ್ಪ ಪೂಜೇರಿ ಮೃತ ದುರ್ದೈವಿ. ಬೆಳಿಗ್ಗೆ 9ಘಂಟೆಗೆ ಕಬ್ಬಿಗೆ ಔಷಧಿ ಹೊಡಿಯೋಕ್ಕೆ ಹೋಗಿದ್ದ ಹಾಲಪ್ಪ ಸಂಜೆ ನಾಲ್ಕು ಘಂಟೆ ಆದರೂ ಬಂದಿಲ್ಲ.. ಇನ್ನು ಮನೆಗೆ ಬಂದಿಲ್ಲಾ ಅಂತಾ ತೋಟಕ್ಕೆ ಹೋಗಿ ನೋಡಿದ … Continue reading Breaking News: ಕರೆಂಟ್ ಶಾಕ್ ನಿಂದ 32 ವರ್ಷದ ವ್ಯಕ್ತಿ ಸಾವು!