ಬೀದಿ-ಬೀದಿಗಳಲ್ಲಿ ಬಾಂಬ್ ಸ್ಪೋಟ, ಹೆಣ್ಣು ಮಕ್ಕಳ ಮೇಲೆ ಹಲ್ಲೆ – ಏನ್ಮಾಡ್ತಿದೆ ಸಿದ್ದು ಸರ್ಕಾರ; ಮೋದಿ ವಾಗ್ದಾಳಿ!

ಬೆಂಗಳೂರು:- ಬೀದಿಗಳಲ್ಲಿ ಬಾಂಬ್ ಸಿಡಿತಿದೆ, ಹೆಣ್ಣು ಮಕ್ಕಳ ಮೇಲೆ ಹಲ್ಲೆಯಾಗ್ತಿದೆ ಎಂದು ಹೇಳುವ ಮೂಲಕ ಸಿದ್ದು ಸರ್ಕಾರದ ವಿರುದ್ಧ ಮೋದಿ ಆಕ್ರೋಶ ಹೊರ ಹಾಕಿದ್ದಾರೆ. ಮುಸ್ಲಿಮರಿಗೆ ಮೀಸಲಾತಿ ನೀಡಿದ್ದು ದೇವೇಗೌಡರಲ್ಲ – ಜಮೀರ್ ಅಹಮ್ಮದ್! ಕಾಂಗ್ರೆಸ್ ಸರ್ಕಾರ ಕೆಲವೇ ತಿಂಗಳಲ್ಲಿ ಬೆಂಗಳೂರಿನ ಪರಿಸ್ಥಿತಿ ಹಾಳು ಮಾಡಿದೆ ಅಂತ ಮೋದಿ ಆರೋಪಿಸಿದ್ರು. ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ. ಎಲ್ಲ ಕಡೆ ಬಜೆಟ್ ಕಡಿತ ಮಾಡಲಾಗ್ತಿದೆ, ಎಲ್ಲೆಲ್ಲೂ ಭ್ರಷ್ಟಾಚಾರ ನಡೀತಿದೆ, ಜನರ ಸಮಸ್ಯೆ ಬಗ್ಗೆ ಈ ಸರ್ಕಾರ ಗಮನ … Continue reading ಬೀದಿ-ಬೀದಿಗಳಲ್ಲಿ ಬಾಂಬ್ ಸ್ಪೋಟ, ಹೆಣ್ಣು ಮಕ್ಕಳ ಮೇಲೆ ಹಲ್ಲೆ – ಏನ್ಮಾಡ್ತಿದೆ ಸಿದ್ದು ಸರ್ಕಾರ; ಮೋದಿ ವಾಗ್ದಾಳಿ!