ಚಿತ್ರದುರ್ಗ: ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ ಎನ್ ಚಂದ್ರಪ್ಪ ಕಣಕ್ಕೆ – ಕಾರ್ಯಕರ್ತರ ಸಂಭ್ರಮ!

ಚಿತ್ರದುರ್ಗ:- ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ ಎನ್ ಚಂದ್ರಪ್ಪ ಘೋಷಣೆ ಮಾಡಲಾಗಿದೆ. ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬಿ ಎನ್ ಚಂದ್ರಪ್ಪ ಭೇಟಿ ನೀಡಿದ್ದು, ಕಚೇರಿ ಮುಂದೆ ಬೃಹತ್ ಹಾರ ಹಾಕಿ ಕಾರ್ಯಕರ್ತರು ಎತ್ತಿ ಕುಣಿದಾಡಿ ಬರ ಮಾಡಿಕೊಂಡಿದ್ದಾರೆ. ಚಂದ್ರಪ್ಪ ಅವರನ್ನು ಬರ ಮಾಡಿಕೊಳ್ಳುವಾಗ ತಳ್ಳಾಟ ನೂಕಾಟ ನಡೆದಿದೆ. ಇದೇ ಸಮಯದಲ್ಲಿ ಮಾತಾಡಿದ ಚಂದ್ರಪ್ಪ, ಐದು ವರ್ಷಗಳು ನಿಷ್ಠೆ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದು, ಪರಾಭವ ಕಾಣಬೇಕಾಯ್ತು. ಪರಾಭವದ ನಂತರವೂ ಕೂಡ ನಿರಂತರ ಕಾರ್ಯಚಟುವಟಿಕೆಗಳಲ್ಲಿ‌ಪಾಲ್ಗೊಂಡಿದ್ದೇನೆ ಮನೆ ಮಗನಾಗಿ … Continue reading ಚಿತ್ರದುರ್ಗ: ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ ಎನ್ ಚಂದ್ರಪ್ಪ ಕಣಕ್ಕೆ – ಕಾರ್ಯಕರ್ತರ ಸಂಭ್ರಮ!