DK Shivakumar: ಸದ್ಯದಲ್ಲೇ ಬಿಜೆಪಿ ಅವಧಿಯ ಹಗರಣ ಬಿಚ್ಚಿಡ್ತೀವಿ: DCM ಡಿಕೆಶಿ!
ಬೆಂಗಳೂರು:- ಸದ್ಯದಲ್ಲೇ ಬಿಜೆಪಿ ಅವಧಿಯ ಹಗರಣ ಬಿಚ್ಚಿಡ್ತೀವಿ ಎಂದು DCM ಡಿಕೆಶಿ ಹೇಳಿದ್ದಾರೆ. ಇಂದು ಈ ಭಾಗದಲ್ಲಿ ಭಾರೀ ಮಳೆ: ರೆಡ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ! ವಾಲ್ಮೀಕಿ ನಿಗಮದ ಹಗರಣ ವಿಚಾರವಾಗಿ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಸಿಎಂ ಹಾಗೂ ಡಿಸಿಎಂ ಯಾರ ಬುಡಕ್ಕೆ ಬರುತ್ತೋ ನೋಡೋಣ. ಯಾರೋ ಅಯೋಗ್ಯ ನನ್ನ ಮಕ್ಕಳು ಅಧಿಕಾರಿಗಳು ಮಾಡಿರೋದು. ನಮಗೇನು 10 ರೂಪಾಯಿ ಸಿಕ್ಕಿಲ್ಲ. ನಾವೇನು ಮಾಡಬಾರದ್ದು ಮಾಡಿದ್ದೇವೆ? ನಾವೇನು ಹಗರಣದಲ್ಲಿ ಭಾಗಿಯಾಗಿದ್ದೇವೆಯೇ? ಎಂದರು. ನಾವು ರಾಜಕಾರಣ … Continue reading DK Shivakumar: ಸದ್ಯದಲ್ಲೇ ಬಿಜೆಪಿ ಅವಧಿಯ ಹಗರಣ ಬಿಚ್ಚಿಡ್ತೀವಿ: DCM ಡಿಕೆಶಿ!
Copy and paste this URL into your WordPress site to embed
Copy and paste this code into your site to embed