ಬಿಜೆಪಿ ಸಂಸದ ಸುಧಾಕರ್ ಸವಾಲನ್ನು ಪ್ರೀತಿಯಿಂದ ಸ್ವೀಕರಿಸ್ತೇನೆ: DCM ಡಿಕೆಶಿ!

ಬೆಂಗಳೂರು:– ಬಿಜೆಪಿ ಸಂಸದ ಸುಧಾಕರ್ ಸವಾಲನ್ನು ಪ್ರೀತಿಯಿಂದ ಸ್ವೀಕರಿಸ್ತೇನೆ ಎಂದು DCM ಡಿಕೆ ಶಿವಕುಮಾರ್ ಹೇಳಿದ್ದಾರೆ. ಮಧುಮೇಹಿಗಳು ತಿಳಿಯಲೇಬೇಕು: ಜೇನುತುಪ್ಪ ಮತ್ತು ಬೆಲ್ಲ ಸೇವಿಸುವುದು ಒಳ್ಳೆಯದಾ!? ಎತ್ತಿನಹೊಳೆ ನೀರನ್ನು ಚಿಕ್ಕಬಳ್ಳಾಪುರ ಹಾಗೂ ಕೋಲಾರ ಭಾಗಕ್ಕೆ ಎರಡು ವರ್ಷಗಳಲ್ಲಿ ಹರಿಸಿದರೆ ಡಿಕೆ ಶಿವಕುಮಾರ್ ಅವರನ್ನು ಭಗೀರಥ ಎಂದು ಕರೆಯುತ್ತೇನೆ ಎನ್ನುವ ಸಂಸದ ಸುಧಾಕರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಇದು ನನ್ನ ಜವಾಬ್ದಾರಿ ಹಾಗೂ ಸಲಹೆ ಎಂದು ಭಾವಿಸುತ್ತೇನೆ. ಎತ್ತಿನಹೊಳೆ ಭೂಮಿ ಪೂಜೆಯಲ್ಲಿ ಅವರೂ ಇದ್ದರು. ಚಿಕ್ಕಬಳ್ಳಾಪುರ ಮತ್ತು … Continue reading ಬಿಜೆಪಿ ಸಂಸದ ಸುಧಾಕರ್ ಸವಾಲನ್ನು ಪ್ರೀತಿಯಿಂದ ಸ್ವೀಕರಿಸ್ತೇನೆ: DCM ಡಿಕೆಶಿ!