BJP ಶಾಸಕ ಮುನಿರತ್ನಗೆ ತಪ್ಪದ ಸಂಕಷ್ಟ: ಸ್ವಪಕ್ಷದವರಿಂದಲೇ ಕಮಿಷನರ್ ಗೆ ದೂರು!

ಬೆಂಗಳೂರು:- ಅತ್ಯಾಚಾರ ಪ್ರಕರಣದಲ್ಲಿ ಬೇಲ್ ಮೇಲೆ ಹೊರ ಬಂದಿರುವ ಮುನಿರತ್ನಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ನ್ಯಾಯಯುತವಾಗಿ ಹೇಳಬೇಕು ಅಂದ್ರೆ ಚನ್ನಪಟ್ಟಣ ಟಿಕೆಟ್ ನಮಗೆ ಸಿಗಬೇಕು: ಹೆಚ್ ಡಿ ಕುಮಾರಸ್ವಾಮಿ ಎಸ್, ನಕಲಿ ವೋಟರ್ ಐಡಿ ಪ್ರಕರಣ ಸಂಭಂದ ಬಿಜೆಪಿ ಎಂಎಲ್‌ಸಿ ತುಳಸಿ ಮುನಿರಾಜು ರಿಂದಲೇ ಕಮಿಷನರ್ ಗೆ ದೂರು ಸಲ್ಲಿಕೆ ಆಗಿದೆ. ದೂರು ಕೊಟ್ಟ ಬಳಿಕ ಎಂಎಲ್‌ಸಿ ತುಳಸಿ ಮುನಿರಾಜು ಮಾತನಾಡಿ 2018ರ ಚುನಾವಣೆಯ ವೇಳೆ ಸಿಕ್ಕಂತಹ ನಕಲಿ ವೋಟರ್ ಐಡಿ ಪ್ರಕರಣ ಇದಾಗಿದ್ದು, ಇದುವರೆಯ ಆಪ್ರಕರಣದ … Continue reading BJP ಶಾಸಕ ಮುನಿರತ್ನಗೆ ತಪ್ಪದ ಸಂಕಷ್ಟ: ಸ್ವಪಕ್ಷದವರಿಂದಲೇ ಕಮಿಷನರ್ ಗೆ ದೂರು!