Breaking: ವಾಟರ್ ಮ್ಯಾನ್ ಮೇಲೆ ಬಿಜೆಪಿ ಮುಖಂಡನ ಗೂಂಡಾ ವರ್ತನೆ ..!

ಆನೇಕಲ್: ಬಿರುಬಿಸಿಲಿನ ಬೇಗೆಗೆ ರಾಜ್ಯಾದ್ಯಂತ ನೀರಿಗಾಗಿ ಹಾಹಾಕಾರ ಶುರುವಾಗಿದ್ದು, ಹನಿಹನಿ ನೀರಿಗೂ ಜನರು ಪರಿತಪಿಸುತ್ತಿದ್ದಾರೆ. ಆದ್ರೆ ಇಲ್ಲೊಂದೆಡೆ ಬಿಜೆಪಿ ಮುಖಂಡನೋರ್ವ ಗ್ರಾಮ ಪಂಚಾಯತಿ ಅನುಮತಿ ಪಡೆಯದೆ ನೀರಿನ ಪೈಪ್ ತೋಡಿ ಪೈಪ್ ಲೈನ್ ಒಡೆದು ಹಾಕಿದ್ದ. ಇದನ್ನು ಪ್ರಶ್ನಿಸಿದ ವಾಟರ್ ಮ್ಯಾನ್ ಮೇಲೆ ಹಲ್ಲೆ ನಡೆಸಿ ಗೂಂಡಾ ವರ್ತನೆ ತೋರಿದ್ದಾನೆ.. ಅಷ್ಟಕ್ಕೂ ಈವೊಂದು ಘಟನೆ ನಡೆದಿದ್ದಾದ್ರು ಎಲ್ಲಿ ಅಂತೀರಾ ನೋಡಿ ಈ ರಿಪೋರ್ಟ್ ನಲ್ಲಿ… ಕನಕಪುರ: ಮೇಕೆದಾಟು ಪ್ರವಾಸಕ್ಕೆ ಬಂದ ಐವರು ನೀರು ಪಾಲು..! ಹೌದು ಬೆಂಗಳೂರು … Continue reading Breaking: ವಾಟರ್ ಮ್ಯಾನ್ ಮೇಲೆ ಬಿಜೆಪಿ ಮುಖಂಡನ ಗೂಂಡಾ ವರ್ತನೆ ..!