ಬಿಜೆಪಿ ಮುಖಂಡರ ಜಗಳ -ಪ್ರಚಾರಕ್ಕೆ ಬಂದಿದ್ದ ಸಂಸದ ಸಿದ್ದೇಶ್ವರ್ ವಾಪಾಸ್ !

ದಾವಣಗೆರೆ:- ಬಿಜೆಪಿ ಮುಖಂಡರ ನಡುವೆ ಉಂಟಾದ ಜಗಳದಿಂದ ಪ್ರಚಾರಕ್ಕೆ ಬಂದಿದ್ದ ಸಂಸದ ಸಿದ್ದೇಶ್ವರ್ ವಾಪಾಸ್ ಆಗಿದ್ದಾರೆ. ತುಮಕೂರು: ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿ – 16 ಮಂದಿ ಗಡಿಪಾರು! ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ದೊಡ್ಡಬ್ಬಿಗೆರೆ ಗ್ರಾಮದಲ್ಲಿ ಘಟನೆ ಜರುಗಿದೆ. ಬಿಜೆಪಿ ಮುಖಂಡ ಶಿವಕುಮಾರ್ ಹಾಗೂ ಮಾಡಾಳು ಮಲ್ಲಿಕಾರ್ಜುನ ಬೆಂಬಲಿಗರ ನಡುವೆ ಗಲಾಟೆ ನಡೆದಿದ್ದು, ಪ್ರಚಾರ ಮಾಡದೇ ಸಿದ್ದೇಶ್ವರ್ ಹಾಗೂ ಬಿಜೆಪಿ ಮುಖಂಡರು ವಾಪಸ್ ತೆರಳಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಶಿವಕುಮಾರ್, ಬಂಡಾಯ ಅಭ್ಯರ್ಥಿಯಾಗಿ … Continue reading ಬಿಜೆಪಿ ಮುಖಂಡರ ಜಗಳ -ಪ್ರಚಾರಕ್ಕೆ ಬಂದಿದ್ದ ಸಂಸದ ಸಿದ್ದೇಶ್ವರ್ ವಾಪಾಸ್ !