ಬಿಜೆಪಿ- ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆ ಸುಖಾಂತ್ಯ: ಪ್ರೀತಂಗೆ ಗೇಟ್ ಪಾಸ್, HDKಗೆ ಫುಲ್ ಪವರ್!

ಬೆಂಗಳೂರು:- ಬಿಜೆಪಿ- ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆಗೆ ನಿನ್ನೆ ದಳಪತಿಗಳು ಆಕ್ರೋಶ ಹೊರಹಾಕಿ ಹೋರಾಟದ ಕಣದಿಂದ ಹಿಂದೆ ಸರಿದಿದ್ರು. ಇಂದು ಕುಮಾರಸ್ವಾಮಿ ಜೊತೆ ಕಮಲ ನಾಯಕರು ನಡೆಸಿದ ಸಂಧಾನ ಸಕ್ಸಸ್ ಆಗಿದ್ದು ಮೈತ್ರಿ ಪಾದಯಾತ್ರೆಗೆ ದಳಪತಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಪ್ರೀತಂ ಗೌಡರನ್ನ ಬಿಜೆಪಿ ಕಿಕ್ ಔಟ್ ಮಾಡಿದ್ದು HDK ಯ ಎಲ್ಲಾ ಬೇಡಿಕೆಗಳಿಗೆ ಕೇಸರಿ ಟೀಂ ಓಕೆ ಅಂದಿದೆ. ಇಬ್ಬರು ಮಾಜಿ ಸಿಎಂಗಳು ಶನಿವಾರ ಪಾದಯಾತ್ರೆ ಉದ್ಘಾಟನೆ ಮಾಡ್ತಿದ್ದು ಹಳೇ ಮೈಸೂರು ಭಾಗದಲ್ಲಿ ಒಂದು ವಾರ … Continue reading ಬಿಜೆಪಿ- ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆ ಸುಖಾಂತ್ಯ: ಪ್ರೀತಂಗೆ ಗೇಟ್ ಪಾಸ್, HDKಗೆ ಫುಲ್ ಪವರ್!