ಮುಡಾ ಅಕ್ರಮದ ವಿರುದ್ಧ ಸಿಡಿದೆದ್ದ ದೋಸ್ತಿಗಳು: ಬೆಂಗಳೂರಿನಿಂದ ಮೈಸೂರಿಗೆ BJP-JDS ಪಾದಯಾತ್ರೆ!

ಬೆಂಗಳೂರು:- ಮುಡಾ ಅಕ್ರಮದ ವಿರುದ್ಧ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲು ಬಿಜೆಪಿ ಹಾಗೂ ಜೆಡಿ ಎಸ್ ಮೈತ್ರಿಕೂಟ ನಿರ್ಧಾರ ಮಾಡಿದೆ. ಒಟ್ಟು 8 ದಿನಗಳ ರೂಪುರೇಷೆಯನ್ನು ಪಕ್ಷದ ನಾಯಕರು ತಯಾರಿಸಿದ್ದಾರೆ. SC-ST ಸೈಟುಗಳು ಸಿದ್ದರಾಮಯ್ಯ ಕುಟುಂಬದ ಪಾಲಾಗಿರುವುದು ವಿಷಾದನೀಯ: ವಿಜಯೇಂದ್ರ ನೈಸ್​ ರಸ್ತೆ ಜಂಕ್ಷನ್​ನಲ್ಲಿರುವ ಕೆಂಪಮ್ಮ ದೇಗುಲದಲ್ಲಿ ಪೂಜೆ ಸಲ್ಲಿಸಿದ ನಂತರ ಬಿಜೆಪಿ ನಾಯಕರ ಪಾದಯಾತ್ರೆ ಆರಂಭವಾಗಲಿದೆ. ಮೊದಲ ದಿನ 12 ಕಿಮೀ ಪಾದಯಾತ್ರೆ ನಡೆಸಲಿರುವ ಬಿಜೆಪಿ ನಾಯಕರು ಅಂದು ರಾತ್ರಿ ಮಂಜುನಾಥ್ ಚೌಲ್ಟ್ರಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. … Continue reading ಮುಡಾ ಅಕ್ರಮದ ವಿರುದ್ಧ ಸಿಡಿದೆದ್ದ ದೋಸ್ತಿಗಳು: ಬೆಂಗಳೂರಿನಿಂದ ಮೈಸೂರಿಗೆ BJP-JDS ಪಾದಯಾತ್ರೆ!