ಬಿಜೆಪಿಯ ರಕ್ತದಲ್ಲಿ ಕೋಮುವಾದದ ಜೊತೆ ಆಂತರಿಕ ಕಲಹವೂ ಸೇರಿದೆ: CM ಸಿದ್ದರಾಮಯ್ಯ!

ಬೆಂಗಳೂರು :- ಮೋದಿಯವರೇ ಗಾಜಿನ ಮನೆಯಲ್ಲಿ ಕೂತು ಕಲ್ಲು ಹೊಡೆಯಲು ಹೋಗಬೇಡಿ ಎಂದು CM ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ. ಸಣ್ಣ ಸಣ್ಣ ವಿಷಯಕ್ಕೋ ರಾಜ್ಯಪಾಲರು ಪತ್ರ ಬರೆಯುವುದು ಸರಿಯಲ್ಲ- ಸಚಿವ ದಿನೇಶ್ ಗುಂಡೂರಾವ್ X ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹ ನಡೆಯುತ್ತಿದೆ ಎಂದು ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ. ಬಹುಶಃ ಪ್ರಧಾನಿಯವರು ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳಲ್ಲಿ ಉಲ್ಲೇಖವಾಗುತ್ತಿರುವ ಪಕ್ಷಗಳ ಹೆಸರಲ್ಲಿ ಗೊಂದಲ ಮಾಡಿಕೊಂಡು, ಬಿಜೆಪಿ ಬದಲಿಗೆ ಕಾಂಗ್ರೆಸ್ ಎಂದು … Continue reading ಬಿಜೆಪಿಯ ರಕ್ತದಲ್ಲಿ ಕೋಮುವಾದದ ಜೊತೆ ಆಂತರಿಕ ಕಲಹವೂ ಸೇರಿದೆ: CM ಸಿದ್ದರಾಮಯ್ಯ!