BREAKING: ದರ್ಶನ್‌ ಗೆ ಮತ್ತೆ ಕೈ ತಪ್ಪಿದ ಬಿರಿಯಾನಿ ಭಾಗ್ಯ: ದಚ್ಚುಗೆ ಮತ್ತೆ ಜೈಲೂಟನೇ ಫಿಕ್ಸ್!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್​ ಅವರು ಮನೆ ಊಟ, ಹಾಸಿಗೆ ಹಾಗೂ ಪುಸ್ತಕ ಕೋರಿ ಅರ್ಜಿ ಸಲ್ಲಿಸಿದ್ದು ಆ ನಂತರ ವಾದ ಪ್ರತಿವಾದಗಳನ್ನು ಆಲಿಸಿದ್ದ ನ್ಯಾಯಾಧೀಶರಿಂದ  ಅರ್ಜಿ ವಜಾಗೊಳಿಸಲಾಗಿದೆ. ನನ್ನ ವಿರುದ್ದ ಹೊಟ್ಟೆ ಕಿಚ್ಚಿನಿಂದ ಹಾಗೆ ಹೆಸರಿಗೆ ಮಸಿ ಬಳಿಯಲು ಧರಣಿ: ಸಿದ್ದು ಕಿಡಿ! ಜೈಲು ಅಧಿಕಾರಿಗಳು ಕೊಟ್ಟಿದ್ದ ವರದಿ ಪರಿಗಣಿಸಿದ ಕೋರ್ಟ್ ಮನೆಯೂಟದ ಆಸೆಯಲ್ಲಿದ್ದ ದರ್ಶನ್ ಭಾರೀ ನಿರಾಸೆ ಹೈಕೋರ್ಟ್ ನಲ್ಲಿ 29 ಕ್ಕೆ ದರ್ಶನ್ ಮನೆಯೂಟದ ಅರ್ಜಿ ವಿಚಾರಣೆಗೆ … Continue reading BREAKING: ದರ್ಶನ್‌ ಗೆ ಮತ್ತೆ ಕೈ ತಪ್ಪಿದ ಬಿರಿಯಾನಿ ಭಾಗ್ಯ: ದಚ್ಚುಗೆ ಮತ್ತೆ ಜೈಲೂಟನೇ ಫಿಕ್ಸ್!