ಟೊಮ್ಯಾಟೊಗೆ ಬಿಂಗಿ ಬಾಧೆ: ಕೋಲಾರದಲ್ಲಿ ರಸ್ತೆ ತಡೆದು ರೈತ ಸಂಘದಿಂದ ಪ್ರತಿಭಟನೆ

ಕೋಲಾರ : ಟೊಮ್ಯಾಟೊ ಬೆಳೆಗೆ ಬಿಂಗಿ ರೋಗ, ಊಜಿ ಹುಳ ಬಾದೆ ಹಿನ್ನೆಲೆ ಕೋಲಾರ ಜಿಲ್ಲೆಯ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಟೊಮ್ಯಾಟೊಗೆ ರೋಗ ಬಾದೆ ಶುರುವಾಗಿದೆ. ಮಾನಗೇಡಿ ಕೆಲಸ ಮಾಡಿ ಅಂತಾ ನಾವು ಹೇಳಿದ್ವಾ?… ಹೆಚ್‌ಡಿಕೆ ಹೇಳಿಕೆಗೆ ಆರ್.ಬಿ.ತಿಮ್ಮಾಪುರ ಟಾಂಗ್! ಹೀಗಾಗಿ ಕೋಲಾರ ಜಿಲ್ಲಾಡಳಿತ ವಿರುದ್ದ ರೈತ ಸಂಘದಿಂದ ಪ್ರತಿಭಟನೆ ನಡೆದಿದೆ. ನಗರದ ಹೊಸಬಸ್ ನಿಲ್ದಾಣ ವೃತ್ತದಲ್ಲಿ ರಸ್ತೆ ತಡೆದ ರೈತರು ರೋಗಕ್ಕೆ ತುತ್ತಾದ ಟೊಮ್ಯಾಟೊ ಗಿಡ ಪ್ರದರ್ಶಿಸಿ ಪ್ರತಿಭಟನೆ ಮಾಡಿದ್ದಾರೆ.. ಟೊಮ್ಯಾಟೊ ರೋಗಬಾದೆಗೆ ಪರಿಹಾರ … Continue reading ಟೊಮ್ಯಾಟೊಗೆ ಬಿಂಗಿ ಬಾಧೆ: ಕೋಲಾರದಲ್ಲಿ ರಸ್ತೆ ತಡೆದು ರೈತ ಸಂಘದಿಂದ ಪ್ರತಿಭಟನೆ