ಲೋಕಸಭಾ ಚುನಾವಣಾ ಹೊತ್ತಲ್ಲಿ ಕಾಂಗ್ರೆಸ್ ಗೆ ಬಿಗ್ ಶಾಕ್? – “ಕೈ” ನಾಯಕನಿಗೆ ಜೆಡಿಎಸ್ ಗಾಳ!

ತುಮಕೂರು:- 2024 ರ ಲೋಕ ಸಭಾ ಚುನಾವಣಾ ಹೊತ್ತಲ್ಲಿ ಕಾಂಗ್ರೆಸ್ ಗೆ ಶಾಕ್ ಎದುರಾಗಿದೆ. ಕಾಂಗ್ರೆಸ್ ನಾಯಕನಿಗೆ ಜೆಡಿಎಸ್ ನಾಯಕರು ಗಾಳ‌ ಹಾಕಿದ್ದಾರೆ. ಕೆಆರ್ ಪುರದಲ್ಲಿ ಜೆಮಿನಿ‌ ಸರ್ಕಸ್ ಪ್ರಾರಂಭ, ಬೇಸಿಗೆಯಲ್ಲಿ ಮಕ್ಕಳಿಗೆ ಮನರಂಜನೆ ಲೋಕ ಗೆಲ್ಲಲು ಮೈತ್ರಿ ನಾಯಕರು ಮಾಸ್ಟರ್ ಪ್ಲಾನ್ ಮಾಡಿದ್ದು, ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ನಾಯಕನಿಲ್ಲದೇ‌ ಜೆಡಿಎಸ್ ಸೊರಗುತ್ತಿದೆ. ಈ ಹಿನ್ನೆಲೆ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ನಾಯಕ ನಿಂಗಪ್ಪನನ್ನ ಕೆರೆತರಲು ಕಸರತ್ತು ನಡೆದಿದೆ. ಕಾಂಗ್ರೆಸ್ ನಿಂದ ಜೆಡಿಎಸ್ ಗೆ ಕರೆತರಲು ತೆರೆಮರೆ … Continue reading ಲೋಕಸಭಾ ಚುನಾವಣಾ ಹೊತ್ತಲ್ಲಿ ಕಾಂಗ್ರೆಸ್ ಗೆ ಬಿಗ್ ಶಾಕ್? – “ಕೈ” ನಾಯಕನಿಗೆ ಜೆಡಿಎಸ್ ಗಾಳ!