ಬಿಗ್ ಶಾಕ್‌: ಬೆಂಗಳೂರಿಗರಿಗೆ ಶೀಘ್ರವೇ ಕಾವೇರಿ ನೀರಿನ ದರ ಏರಿಕೆ!

ಬೆಂಗಳೂರು : ಕಾವೇರಿ ನೀರಿನ ದರ ಹೆಚ್ಚಳ ಮಾಡಲು  ರಾಜ್ಯ ಸರ್ಕಾರ  ಮುಂದಾಗಿದೆ. ಮಳೆಗಾಲದ ಅಧಿವೇಶನದ ಬಳಿಕ ಕಾವೇರಿ ನೀರಿನ ದರ ಹೆಚ್ಚಳ ಮಾಡುವ ಕುರಿತು ಸಭೆ ನಡೆಸಿ ನಿರ್ಧರಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕಾಂಗ್ರೆಸ್​ ಹಿರಿಯ ನಾಯಕ ಮರಿಗೌಡ ಪಾಟೀಲ್ ಹುಲ್ಕಲ್ ವಿಧಿವಶ! ಕಳೆದ 12 ವರ್ಷಗಳಿಂದ ಕಾವೇರಿ ನೀರಿನ ದರ ಹೆಚ್ಚಿಸಿಲ್ಲ ಹಾಗಾಗಿ ಜಲ ಮಂಡಳಿ ಆರ್ಥಿಕ ನಷ್ಟ ಎದುರಿಸುತ್ತಿದೆ. ಕಾವೇರಿ ನೀರಿದ ದರ ಹೆಚ್ಚಳ ಮಾಡಿದ್ರೆ ವಿಪಕ್ಷಗಳು ವಿರೋಧಿಸುತ್ತಾರೆ, ಆದ್ರೆ ದರ … Continue reading ಬಿಗ್ ಶಾಕ್‌: ಬೆಂಗಳೂರಿಗರಿಗೆ ಶೀಘ್ರವೇ ಕಾವೇರಿ ನೀರಿನ ದರ ಏರಿಕೆ!