ಬೆಂಗಳೂರು ಪೊಲೀಸ್ ಕಮೀಷನರ್ ನೋಡಲೇಬೇಕಾದ ಸ್ಟೋರಿ : ನಿಮಗೆ ಮಾನವಿಯತೆ ಅನ್ನೋದೆ ಇಲ್ವಾ?

ಬೆಂಗಳೂರು: ಮಾನವೀಯತೆ ಮರೆತರಾ ಸಿಲಿಕಾನ್ ಸಿಟಿ ಪೋಲಿಸರು ಬೆಂಗಳೂರು ಪೋಲಿಸ್ ಕಮೀಷನರ್ ನೋಡಲೇ ಬೇಕಾದ ಸ್ಟೋರಿ ಇದು..     ಹೌದು ..ಅಪಘಾತ ವಾಗಿ ಬಿದ್ದಿದ್ದ ಗಾಯಾಳು ನೆರವಿಗೆ ಧಾವಿಸಿದ ಪೊಲೀಸರು ಕಿವಿಯಲ್ಲಿ ರಕ್ತಸ್ರಾವಾಗ್ತಿದ್ರು  ಮೂಕ ಪ್ರೇಕ್ಷಕರಂತೆ ನೋಡಿಕೊಂಡು ನಿಂತ್ತಿದ್ದರು ಹಾಗೆ ಆಸ್ಪತ್ರೆಗೆ ಸೇರಿಸಲು ಮುಂದಾಗದೆ ಸುಮ್ಮನೆ ನೋಡಿಕೊಂಡು ಇದು ನಮ್ಮ ಕೆಲಸವಲ್ಲ ಇರೀ ಆಂಬ್ಯೂಲೆನ್ಸ್‌ ಬರಿ ಎಂದು ಹೇಳಿಕೊಂಡೇ ಕಾಲ ಕಳೆದರು. ಈ ಘಟನೆ ನಡೆದಿದ್ದು ಯಶವಂತಪುರದ ತ್ರಿವೇಣಿ ರಸ್ತೆಯಲ್ಲಿ ‌ತಡರಾತ್ರಿ ಆಗಿದ್ದು. ಆಸ್ಪತ್ರೆಗೆ ಸೇರಿಸಲು … Continue reading ಬೆಂಗಳೂರು ಪೊಲೀಸ್ ಕಮೀಷನರ್ ನೋಡಲೇಬೇಕಾದ ಸ್ಟೋರಿ : ನಿಮಗೆ ಮಾನವಿಯತೆ ಅನ್ನೋದೆ ಇಲ್ವಾ?