ದರ್ಶನ್ ಬಗ್ಗೆ ಮಾತಾಡೋ ಮುನ್ನ ಆತ ಕೊಟ್ಟಿರುವ ಕೊಡುಗೆ ನೋಡಬೇಕು… ಹಂಸಲೇಖ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಬಗ್ಗೆ ನಾದಬ್ರಹ್ಮ ಹಂಸಲೇಖ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ದರ್ಶನ್​ ನನ್ನ ಮಗು ಅಂತ ತಿಳಿದುಕೊಳ್ಳಿ. ಮಗು ತಪ್ಪು ಮಾಡಿದಾಗ ತಂದೆಗೆ ಎಷ್ಟು ನೋವಾಗುತ್ತದೋ ನನಗೆ ಅಷ್ಟು ನೋವಾಗಿದೆ. ಆ ಮಗು ಕೂಡ ಅಷ್ಟೇ ನೋವು ಅನುಭವಿಸುತ್ತಿರುತ್ತದೆ. ನಾವು ಆತ ಕೊಟ್ಟಿರುವ ಕೊಡುಗೆ ಕಡೆಗೆ ನೋಡೋಣ’ ಎಂದರು Gold Price: ಚಿನ್ನದ ಬೆಲೆ ಅಲ್ಪ ಹೆಚ್ಚಳ.. ವಾರದ ಆರಂಭದ ಇಂದಿನ ಗೋಲ್ಡ್ ದರ ಇಲ್ಲಿದೆ … Continue reading ದರ್ಶನ್ ಬಗ್ಗೆ ಮಾತಾಡೋ ಮುನ್ನ ಆತ ಕೊಟ್ಟಿರುವ ಕೊಡುಗೆ ನೋಡಬೇಕು… ಹಂಸಲೇಖ!