ಕೊಪ್ಪಳದಲ್ಲಿ ಕರಡಿ ಕಾಟ..ಜನತೆ ಕಂಗಾಲು.. ಸರ್ಕಾರದ ವಿರುದ್ಧ ಸಾರ್ವಜನಿಕರ ಆಕ್ರೋಶ!

ಕೊಪ್ಪಳ:- ಕೊಪ್ಪಳದಲ್ಲಿ ಕರಡಿ ಕಾಟ ಹೆಚ್ಚಾಗಿದ್ದು, ಜನತೆ ಕಂಗಾಲಾಗಿದ್ದಾರೆ. ಸರ್ಕಾರ ಅನೇಕ ತಿಂಗಳ ಹಿಂದೆಯೇ ಕರಡಿ ಸಂರಕ್ಷಿತ ಪ್ರದೇಶ ಘೋಷಣೆ ಮಾಡಿದ್ದರು ಅದು ಆರಂಭವಾಗದೇ ಇರುವುದೇ ಕರಡಿ ಹಾವಳಿ ಹೆಚ್ಚಾಗಲು ಕಾರಣ ಅಂತಿದ್ದಾರೆ. ಬೆಂಗಳೂರು ಪೊಲೀಸ್ ಕಮಿಷನರ್ ಗೆ ಪತ್ರ ಬರೆದ ವಿಜಯಲಕ್ಷ್ಮಿ… ಪತಿ ದರ್ಶನ್ ಬಗ್ಗೆ ಹೇಳಿದ್ದೇನು!? ರಾಜ್ಯದಲ್ಲಿ ಕಲ್ಲು ಬಂಡೆಯ ಬೆಟ್ಟ ಗುಡ್ಡಗಳ ಪ್ರದೇಶ ಇರುವುದು ಕೊಪ್ಪಳ, ವಿಜಯನಗರ, ಬಳ್ಳಾರಿ ಜಿಲ್ಲೆಯಲ್ಲಿ. ಇಲ್ಲಿನ ಬೆಟ್ಟ ಗುಡ್ಡಗಳು ಗುಹೆಗಳ ರೀತಿಯಲ್ಲಿ ಇರೋದರಿಂದ ಕರಡಿ ಮತ್ತು ಚಿರತೆ … Continue reading ಕೊಪ್ಪಳದಲ್ಲಿ ಕರಡಿ ಕಾಟ..ಜನತೆ ಕಂಗಾಲು.. ಸರ್ಕಾರದ ವಿರುದ್ಧ ಸಾರ್ವಜನಿಕರ ಆಕ್ರೋಶ!