ಕೇರಳ ಸಂತ್ರಸ್ತರ ನೆರವಿಗೆ ನಿಂತ ಬಿಬಿಎಂಪಿ: ಎರಡು ಗೂಡ್ಸ್ ಟ್ರಕ್ʼಗಳಲ್ಲಿ ಆಹಾರ-ದಿನಸಿ ಸಾಮಾಗ್ರಿ ರವಾನೆ
ಬೆಂಗಳೂರು: ಕೇರಳ ಸಂತ್ರಸ್ತರ ನೆರವಿಗೆ ನಿಂತ ಬಿಬಿಎಂಪಿ ಹಾಗಾಗಿ ಬಿಬಿಎಂಪಿ ನೌಕರರು,ಅಧಿಕಾರಿ ಕ್ಷೇಮಾಭಿವೃದ್ಧಿ ಸಂಘದಿಂದ ನೆರವು ನೀಡಲು ಮುಂದಾಗಿದೆ. ವೈನಾಡು ಗುಡ್ಡ ಕುಸಿತ ಸಂತ್ರಸ್ತರಿಗೆ ಅಗತ್ಯವಸ್ತುಗಳ ರವಾನೆ ಮಾಡಲು ಬೆಂಗಳೂರಿನಿಂದ ಎರಡು ಗೂಡ್ಸ್ ಟ್ರಕ್ ಗಳಲ್ಲಿ ಆಹಾರ-ದಿನಸಿ ಸಾಮಾಗ್ರಿ ರವಾನೆ ಮಾಡಿದ್ದು ಆಹಾರ ಸಾಮಾಗ್ರಿ ಸಾಗಿಸೋ ವಾಹನಗಳಿಗೆ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ರಿಂದ ಚಾಲನೆ ಕರ್ನಾಟಕದ ಹಲವೆಡೆ ಮುಂದಿನ ಮೂರು ದಿನ ಭಾರೀ ಮಳೆ: ರೆಡ್ ಅಲರ್ಟ್! ಆಹಾರ ಪದಾರ್ಥಗಳು, ದಿನಸಿ ಪದಾರ್ಥಗಳ ಪೂರೈಕೆ … Continue reading ಕೇರಳ ಸಂತ್ರಸ್ತರ ನೆರವಿಗೆ ನಿಂತ ಬಿಬಿಎಂಪಿ: ಎರಡು ಗೂಡ್ಸ್ ಟ್ರಕ್ʼಗಳಲ್ಲಿ ಆಹಾರ-ದಿನಸಿ ಸಾಮಾಗ್ರಿ ರವಾನೆ
Copy and paste this URL into your WordPress site to embed
Copy and paste this code into your site to embed