ಸರ್ಕಾರಿ ಜಾಗ ಒತ್ತುವರಿ ಮಾಡಿದ್ದವರಿಗೆ ಬಿಸಿ ಮುಟ್ಟಿಸಿದ BBMP!

ಬೆಂಗಳೂರು:- ಸರ್ಕಾರಿ ಜಾಗ ಒತ್ತುವರಿ ಮಾಡಿದ್ದವರಿಗೆ ಬಿಬಿಎಂಪಿ ಬಿಸಿ ಮುಟ್ಟಿಸಿದೆ. ಅಕ್ರಮ‌ ಒತ್ತುವರಿದಾರರು ಸುಮಾರು 5.5 ಕೋಟಿ ಮೌಲ್ಯದ ಬಂಡಿದಾರಿ ಜಾಗ ಒತ್ತುವರಿ ಮಾಡಿದ್ದರು. ಸರ್ವೆ ನಂ.134/5 ರಲ್ಲಿನ ಸರ್ಕಾರಿ ಬಂಡಿದಾರಿ ಜಾಗದಲ್ಲಿ ಈ ಹಿಂದಿನಿಂದಲೂ ವಾಹನಗಳು ಸಂಚರಿಸಲು ಅವಕಾಶ ಇತ್ತು. ಬಿ. ರಾಮಚಂದ್ರ ನಾಯ್ಡು ಎಂಬುವವರು ರಸ್ತೆಯನ್ನು ಆತಿಕ್ರಮಿಸಿ ಅಡ್ಡಲಾಗಿ ಕಬ್ಬಿಣದ ಬ್ಯಾರಿಕೇಡ್ ಅಳವಡಿಕೆ ಮಾಡಿದ್ದರು. ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಇಂದು ಸಂಪುಟ ಸಭೆಯಲ್ಲಿ ವೇತನ ಹೆಚ್ಚಳಕ್ಕೆ ಸಮ್ಮತಿ! ಮಾಹಿತಿ ತಿಳಿದ ಬಂಡಿದಾರಿ ಜಾಗ … Continue reading ಸರ್ಕಾರಿ ಜಾಗ ಒತ್ತುವರಿ ಮಾಡಿದ್ದವರಿಗೆ ಬಿಸಿ ಮುಟ್ಟಿಸಿದ BBMP!