ಬಿಬಿಎಂಪಿ ಗೇಟ್​ ಬಿದ್ದು ಮಗು ಸಾವು ಪ್ರಕರಣ:​ ಆರೋಗ್ಯ ಸಚಿವರು ಹೇಳಿದ್ದೇನು!?

ಬೆಂಗಳೂರು:- ಬಿಬಿಎಂಪಿ ಗೇಟ್​ ಬಿದ್ದು ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಮಹಾಲಕ್ಷ್ಮಿ ಕೊಲೆ ಪ್ರಕರಣ: ಗಂಡನ ಕಿರುಕುಳದ ಶಂಕೆ! ಈ ಸಂಬಂಧ ಮಾತನಾಡಿದ ಅವರು, ಘಟನೆಯಿಂದ ನನಗೆ ಬಹಳ ನೋವಾಗಿದೆ. ಈ ಬಗ್ಗೆ ತನಿಖೆ ಮಾಡುತ್ತೇವೆ. ಗೇಟ್​ ಹಾಳಾದ ಬಗ್ಗೆ ಯಾರೂ ಕಂಪ್ಲೇಂಟ್​ ಕೊಟ್ಟಿಲ್ಲ. ಇದುವರೆಗೂ ಈ ಬಗ್ಗೆ ನಮ್ಮ ಗಮನಕ್ಕಂತೂ ಬಂದಿಲ್ಲ. 4 ವರ್ಷದ ಹಿಂದೆ ಮೈದಾನಕ್ಕೆ ಗೇಟ್​ ಅಳವಡಿಸಲಾಗಿದೆ. ಸಂಬಂಧಪಟ್ಟವರಿಂದ ವರದಿ ತರಿಸಿಕೊಳುತ್ತೇವೆ. ಕಳಪೆ … Continue reading ಬಿಬಿಎಂಪಿ ಗೇಟ್​ ಬಿದ್ದು ಮಗು ಸಾವು ಪ್ರಕರಣ:​ ಆರೋಗ್ಯ ಸಚಿವರು ಹೇಳಿದ್ದೇನು!?