BBMP-BWSSB ಬೇಜವಾಬ್ದಾರಿಯಿಂದ ನರಕ ನೋಡುತ್ತಿರುವ ಸಾರ್ವಜನಿಕರು..! ‌

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಗುಂಡಿಗಳೇ ಇಲ್ಲದ ರಸ್ತೆ ಮಾಡ್ತೀವಿ ಅನ್ನೋ ಡೈಲಾಗ್ ಗಳು ಕೇವಲ ಡೈಲಾಗ್ ಗಳಿಗೆ ಸೀಮಿತ ಮಾಡಿದೆ ಬಿಬಿಎಂಪಿ. ಯಾಕೆ ಹೀಗೆ ಹೇಳ್ತಿದ್ದೀವಿ ಅಂದ್ರ..? ಬಿಬಿಎಂಪಿ ಕೇಂದ್ರ ಕಚೇರಿಗೆ ಕೂಗಳತೆ ದೂರದ ಪ್ರಮುಖ ರಸ್ತೆ ಸಂಚಾರ ನರಕ ಯಾತ್ರೆ ಅನ್ನಿಸುತ್ತೆ. ಒಳಚರಂಡಿ ಕಾಮಗಾರಿಗಾಗಿ ಬಿಡಬ್ಲೂಎಸ್ಎಸ್ಬಿ ಗುಂಡಿ ತೆಗೆದು ಮುಚ್ಚಲೇ ಇಲ್ಲ ಯಾವ ರಸ್ತೆ..? ಅಲ್ಲಿನ ದುಸ್ಥಿತಿ ಇಲ್ಲಿದೆ ನೋಡಿ.. Breaking: ವರ್ಗಾವಣೆ ದಂಧೆಗೆ ಪಿಎಸ್ ಐ ಬಲಿ: ಶಾಸಕ, ಶಾಸಕನ ಪುತ್ರನ ಶವಯಾತ್ರೆ! ಬಿಡಬ್ಲೂಎಸ್ಎಸ್ಬಿ … Continue reading BBMP-BWSSB ಬೇಜವಾಬ್ದಾರಿಯಿಂದ ನರಕ ನೋಡುತ್ತಿರುವ ಸಾರ್ವಜನಿಕರು..! ‌