BBK11: ಸ್ವರ್ಗದಿಂದ ಐಶ್ವರ್ಯ ದಿಢೀರ್ ನರಕಕ್ಕೆ ಶಿಫ್ಟ್: ಅಂತದ್ದೇನಾಯ್ತು!?

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ ಶುರುವಾಗಿ ಒಂದು ವಾರ ಕಂಪ್ಲೀಟ್ ಆಗಿದೆ. ಇಷ್ಟು ದಿನ ಸ್ವರ್ಗದಲ್ಲಿದ್ದ ಐಶ್ವರ್ಯ ಈಗ ನರಕದ ಪಾಲಾಗಿದ್ದಾರೆ. ನರಸಿಂಹಾನಂದ ಸರಸ್ವತಿ ವಿರುದ್ದ ಕೇಸು ದಾಖಲಿಸ ಬೇಕು – ಮೊಹಮ್ಮದ್ ರೆಹಮಾನ್ ಮೊಲಾನಾ ಕೋಲಾರ‌ ಕಾಜಿ ನಟಿ ಐಶ್ವರ್ಯಾ ಅವರು ಇಷ್ಟು ದಿನಗಳ ಕಾಲ ಸ್ವರ್ಗದಲ್ಲಿ ಹಾಯಾಗಿ ಇದ್ದರು. ಆದರೆ ಈಗ ಅವರು ನರಕದ ಪಾಲಾಗಿದ್ದಾರೆ. ಈ ಶಿಕ್ಷೆಯಿಂದ ಅವರನ್ನು ತಪ್ಪಿಸಲು ಕ್ಯಾಪ್ಟನ್​ ಹಂಸಾ ಪ್ರಯತ್ನ ಮಾಡಿದರೂ ಕೂಡ ಅದಕ್ಕೆ ಬಿಗ್​ … Continue reading BBK11: ಸ್ವರ್ಗದಿಂದ ಐಶ್ವರ್ಯ ದಿಢೀರ್ ನರಕಕ್ಕೆ ಶಿಫ್ಟ್: ಅಂತದ್ದೇನಾಯ್ತು!?