BBK 11: ಫೇಸ್ಬುಕ್ ಲಾಯರ್ ಜಗದೀಶ್ ವಕೀಲರೇ ಅಲ್ವಂತೆ! ಬಿಗ್ ಬಾಸ್ ಹೋದ್ಮೇಲೆ ವಂಚನೆ ಬಯಲು!

ನಾನು ಲಾಯರ್, ಲಾಯರ್ ಎಂದು ಹೇಳಿಕೊಂಡು ತಿರುಗುವ ವಕೀಲ ಜಗದೀಶ್ ಅವರು ಅಷ್ಟಕ್ಕೂ ಲಾಯರ್ ಅಲ್ವಂತೆ. ಅವರ ಪರವಾನಿಗೆಯನ್ನು ದೆಹಲಿ ಬಾರ್ ಕೌನ್ಸಿಲ್ ರದ್ದು ಮಾಡಿರೋ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಹೌದು, ಮೇ 7ರಂದು ಜಗದೀಶ್ ಅವರ ಪರವಾನಿಗೆಯನ್ನು ದೆಹಲಿ ಬಾರ್ ಕೌನ್ಸಿಲ್ ರದ್ದು ಮಾಡಿದೆ. ಇದಕ್ಕೆ ಅವರು ಮಾಡಿದ ವಂಚನೆಯೇ ಕಾರಣ. ರೇಣುಕಾಸ್ವಾಮಿ ಕೊಲೆ ಕೇಸ್: ಇಂದು ದರ್ಶನ್ ಗೆ ಸಿಗುತ್ತಾ ಜಾಮೀನು!? ಜಗದೀಶ್ ಕುಮಾರ್ ಅವರ 12ನೇ ತರಗತಿಯ ಮಾರ್ಕ್ಸ್ ಕಾರ್ಡ್​ ನಕಲಿ … Continue reading BBK 11: ಫೇಸ್ಬುಕ್ ಲಾಯರ್ ಜಗದೀಶ್ ವಕೀಲರೇ ಅಲ್ವಂತೆ! ಬಿಗ್ ಬಾಸ್ ಹೋದ್ಮೇಲೆ ವಂಚನೆ ಬಯಲು!