ಹಾವೇರಿಯಲ್ಲಿ ಬಸವರಾಜ ಬೊಮ್ಮಾಯಿ ಗೆಲುವು ಖಚಿತ -ಪ್ರತಾಪ ಸಿಂಹ..!

ಗದಗ:– ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ವಿಚಾರವಾಗಿ ಸಂಸದ ಪ್ರತಾಪ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಜ್ವಲ್ ಖಾಸಗಿ ವೀಡಿಯೊ ಪ್ರಕರಣ: ಇಂತಹ ಘಟನೆ ಅಸಹ್ಯಕರ – ತಾರಾ ಅನುರಾಧಾ ಈ ಸಂಬಂಧ ಮಾತನಾಡಿದ ಅವರು, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ತಪ್ಪಿಗಸ್ಥರಿಗೆ ಶಿಕ್ಷೆ ಆಗಬೇಕು ಅಂದಿದ್ದಾರೆ. ತನಿಖೆ ನಡೀತಾ ಇದೆ. ತನಿಖೆ ಮುಂದುವರೆಸೋದಕ್ಕೆ ಹೇಳಿ ಎಂದು ಪ್ರತಾಪ ಸಿಂಹ ಹೇಳಿದ್ದಾರೆ. ಕೋರ್ ಕಮೀಟಿ ಸಭೆ ವಿಚಾರ, ನಂಗೆ ಅದು ಗೊತ್ತಿಲ್ಲ ಎಂದು ಪ್ರತಾಪ ಸಿಂಹ ಹೇಳಿದ್ದಾರೆ … Continue reading ಹಾವೇರಿಯಲ್ಲಿ ಬಸವರಾಜ ಬೊಮ್ಮಾಯಿ ಗೆಲುವು ಖಚಿತ -ಪ್ರತಾಪ ಸಿಂಹ..!