Murder Case: ಮಹಿಳೆಯ ಬರ್ಬರ ಕೊಲೆ: ಈ ನಾಲ್ವರಿಗೆ ಬಲೆ ಬೀಸಿದ ಪೊಲೀಸರು!

ಬೆಂಗಳೂರು:– ಆಕೆ ಸ್ಪುರದ್ರೂಪಿ ಮಹಿಳೆ..ಭವಿಷ್ಯದ ಬಗ್ಗೆ ಸುಂದರ ಸ್ವಪ್ನಗಳನ್ನ ಕಂಡಿದ್ದಾಕೆ ಗಂಡ ಮಗನನ್ನೇ ತೊರೆದು ಒಂಟಿ ಜೀವನ‌ ನಡೆಸ್ತಿದ್ಲು. ಹೀಗಿರುವಾಗ್ಲೇ ಆಕೆ ಪರಿಚಯಸ್ಥನೊಬ್ಬನ ಬಳಿ ಸಲುಗೆ ಬೆಳೆಸಿದ್ಲು..ಆದ್ರೆ ಆಕೆಯನ್ನ ಅತ್ಯಂತ ಭಯಾನಕವಾಗಿ ದೇಹವನ್ನೇ ತುಂಡರಿಸಿ ಕೊಲೆ ಮಾಡಲಾಗಿದೆ.‌.ಈ ಕುರಿತ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ.. ಬೆಂಗಳೂರಿನ ಹಲವೆಡೆ ನಾಳೆ ಪವರ್ ಕಟ್: ನಿಮ್ಮ ಏರಿಯಾ ಚೆಕ್ ಮಾಡಿ! ಯೆಸ್… ಈ ಪ್ರಿಡ್ಜ್ ನಲ್ಲಿ ಮಾಂಸದ ತುಂಡುಗಳನ್ನ ಒಮ್ಮೆ ನೋಡಿ ಇದೇನು ಪ್ರಾಣಿಗಳ ಮಾಂಸವೋ..ಅಥವಾ ರಪ್ತು ಮಾಡೋಕೆ ಸಂಗ್ರಹ … Continue reading Murder Case: ಮಹಿಳೆಯ ಬರ್ಬರ ಕೊಲೆ: ಈ ನಾಲ್ವರಿಗೆ ಬಲೆ ಬೀಸಿದ ಪೊಲೀಸರು!