ಆನೇಕಲ್: ಪುರಸಭಾ ಸದಸ್ಯನ ಬರ್ಬರ ಹತ್ಯೆ ಕೇಸ್; SP ಸಿಕೆ ಬಾಬ ಹೇಳಿದ್ದೇನು!?

ಬೆಂಗಳೂರು:– ನಡುರಸ್ತೆಯಲ್ಲೇ ಆನೇಕಲ್ ಪಟ್ಟಣದ ಪುರಸಭೆ ಸದಸ್ಯನ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಎಸ್ ಪಿ ಸಿಕೆ ಬಾಬ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ನಿನ್ನೆ ಸಾಯಾಂಕಾಲ 8.30 ಸುಮಾರಿಗೆ ವ್ಯಕ್ತಿ ಒಬ್ಬ ಬಂದಿದ್ದಾನೆ. ಹೊರ ಬಂದ ನಂತರ ಮೂವರು ಅಟ್ಯಾಕ್ ಮಾಡಿದ್ದಾರೆ. ಕೂಡಲೆ ರವಿಯನ್ನು ಆಸ್ಪತ್ರೆಗೆ ತರಲಾಗಿತ್ತು. ಆರೋಪಿಗಳು ಯಾರು ಎಂದು ಗೊತ್ತಾಗಿದೆ. ಎರಡು ತಂಡಗಳನ್ನು ರಚನೆ‌ ಮಾಡಿದ್ದೇವೆ. ಸ್ವಲ್ಪ ದಿನದ ಹಿಂದೆ ಕಾರಿನ‌ ಗ್ಲಾಸ್ ಹಾಗೂ‌ ಮನೆಗೆ ಕಲ್ಲು … Continue reading ಆನೇಕಲ್: ಪುರಸಭಾ ಸದಸ್ಯನ ಬರ್ಬರ ಹತ್ಯೆ ಕೇಸ್; SP ಸಿಕೆ ಬಾಬ ಹೇಳಿದ್ದೇನು!?