ವರುಣಾರ್ಭಟಕ್ಕೆ ಅಕ್ಷರಶಃ ನಲುಗಿದ ಬೆಂಗಳೂರು: ಕೆರೆಯಾದ ರಸ್ತೆ, ಮನೆಗೆ ನುಗ್ಗಿದ ನೀರು!

ಬೆಂಗಳೂರು – ಸಿಟಿ ಜನ ಕಣ್ಣು ಮುಚ್ಚಿ ಬಿಡೋ ಅಷ್ಟರಲ್ಲಿ ಇಡೀ ಬೆಂಗಳೂರು ಚಿತ್ರಣವೇ ಬದಲಾಗಿ ಹೋಗಿತ್ತು. ವರುಣನ ಮುನಿಸೋ ಏನೋ ಗೊತ್ತಿಲ್ಲ ಸಾಕು ಸಾಕು ಅಂತ ಕೈ ಮುಗಿದ್ರು ಬಿಡದೇ ಅಬ್ಬರಿಸ್ತಿದ್ದಾನೆ. ಒಂದ ಎರಡಾ ಬೆಳಗಾಗೊ ಹೊತ್ತಿಗೆ ವರಣ ರಾಯ ಹಲವು ಅವಾಂತರಗಳನ್ನೆ ಸೃಷ್ಟಿ ಮಾಡಿ ಬೆಂಗಳೂರಿಗರ ನಿದ್ದೆ ಗೇಡಿಸಿದ್ದಾನೆ. Breaking News: ಚಿರತೆಯೊಂದಿಗೆ ಹೋರಾಡಿ ಪ್ರಾಣ ಉಳಿಸಿಕೊಂಡ ಯುವಕ! ಎಸ್… ನಮ್ಮ ಬೆಂಗಳೂರು ಎಷ್ಟೇ ಡೆವಲಪ್‌ ಸಿಟಿ ಆದರೂ ಸಣ್ಣ ಮಳೆ ಬಂದ್ರೂ ಕೂಡ … Continue reading ವರುಣಾರ್ಭಟಕ್ಕೆ ಅಕ್ಷರಶಃ ನಲುಗಿದ ಬೆಂಗಳೂರು: ಕೆರೆಯಾದ ರಸ್ತೆ, ಮನೆಗೆ ನುಗ್ಗಿದ ನೀರು!